ಬೀರೇಶ್ವರ ದೇವರಿಗೆ ಆಗಿ ಹುಣ್ಣಿಮೆ ಹೋಳಿಗೆ ನೈವಿದ್ಯ ಮಹಾಪ್ರಸಾದ
Offering of Mahaprasad to Lord Beereshwar on the occasion of the full moon Holi
ಲಕ್ಷ್ಮೇಶ್ವರ" 01 : ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಬೀರೇಶ್ವರ ದೇವಸ್ಥಾನದಲ್ಲಿ ಪ್ರತಿ ಹುಣ್ಣಿಮೆಯಂದು ಬೀರೇಶ್ವರನಿಗೆ ವಿಶೇಷ ಪೂಜೆ ಅಭಿಷೇಕ ಪಾಲಕಿ ಉತ್ಸವ ಮಹಾಪ್ರಸಾದ ಸಮಸ್ತ ಹಾಲುಮತ ಸಮಾಜದ ಓಣಿಯ ಮುಖಂಡರು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ ಅದರಂತೆ ಇಂದು ಆಗಿ ಹುಣ್ಣಿಮೆ ಬೀರೇಶ್ವರನಿಗೆ ಹೋಳಿಗೆ ನೈವಿದ್ಯ ಹಾಗೂ ಎಲ್ಲ ಭಕ್ತರಿಗೆ ಹೋಳಿಗೆಯ ಪ್ರಸಾದ ವ್ಯವಸ್ಥೆ ಮಾಡಲು ಓಣಿಯ ಎಲ್ಲ ಮಹಿಳೆಯರು ನಿರಂತರವಾಗಿ ಹೋಳಿಗೆ ತಯಾರಿಯನ್ನು ನಟಿಸಿರುವುದು ಕಂಡುಬಂದಿತು ಸಂಜೆ ಶ್ರೀ ಬೀರೇಶ್ವರನಿಗೆ ವಿಶೇಷ ಪೂಜೆ ಅಭಿಷೇಕ ಪಲ್ಲಕ್ಕಿ ಉತ್ಸವದೊಂದಿಗೆ ಹೋಳಿಗೆ ನೈವೇದ್ಯ ಅರ್ಿಸಿ ಎಲ್ಲಾ ಭಕ್ತರಿಗೂ ಮಹಾಪ್ರಸಾದವು ನಡೆಯುವುದು ಈ ಒಂದು ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಹುಣ್ಣಿಮೆಯ ಕಾರ್ಯಕ್ರಮಕ್ಕೆಸಮಸ್ತ ಓಣಿಯ ಎಲ್ಲ ಮುಖಂಡರು ಯುವಕರು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಬೀರೇಶ್ವರನ ಕೃಪಾ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ ಇದು ಮ್ಯಾಗೇರಿ ಓಣಿಯ ಶ್ರೀ ಬೀರೇಶ್ವರ ದೇವಸ್ಥಾನದ ಪ್ರತಿ ಹುಣ್ಣಿಮೆಯ ವಿಶೇಷ ಒಂದು ಕಾರ್ಯಕ್ರಮವಾಗಿದೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 