ಬೀರೇಶ್ವರ ದೇವರಿಗೆ ಆಗಿ ಹುಣ್ಣಿಮೆ ಹೋಳಿಗೆ ನೈವಿದ್ಯ ಮಹಾಪ್ರಸಾದ
Offering of Mahaprasad to Lord Beereshwar on the occasion of the full moon Holi
ಲಕ್ಷ್ಮೇಶ್ವರ" 01 : ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಬೀರೇಶ್ವರ ದೇವಸ್ಥಾನದಲ್ಲಿ ಪ್ರತಿ ಹುಣ್ಣಿಮೆಯಂದು ಬೀರೇಶ್ವರನಿಗೆ ವಿಶೇಷ ಪೂಜೆ ಅಭಿಷೇಕ ಪಾಲಕಿ ಉತ್ಸವ ಮಹಾಪ್ರಸಾದ ಸಮಸ್ತ ಹಾಲುಮತ ಸಮಾಜದ ಓಣಿಯ ಮುಖಂಡರು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ ಅದರಂತೆ ಇಂದು ಆಗಿ ಹುಣ್ಣಿಮೆ ಬೀರೇಶ್ವರನಿಗೆ ಹೋಳಿಗೆ ನೈವಿದ್ಯ ಹಾಗೂ ಎಲ್ಲ ಭಕ್ತರಿಗೆ ಹೋಳಿಗೆಯ ಪ್ರಸಾದ ವ್ಯವಸ್ಥೆ ಮಾಡಲು ಓಣಿಯ ಎಲ್ಲ ಮಹಿಳೆಯರು ನಿರಂತರವಾಗಿ ಹೋಳಿಗೆ ತಯಾರಿಯನ್ನು ನಟಿಸಿರುವುದು ಕಂಡುಬಂದಿತು ಸಂಜೆ ಶ್ರೀ ಬೀರೇಶ್ವರನಿಗೆ ವಿಶೇಷ ಪೂಜೆ ಅಭಿಷೇಕ ಪಲ್ಲಕ್ಕಿ ಉತ್ಸವದೊಂದಿಗೆ ಹೋಳಿಗೆ ನೈವೇದ್ಯ ಅರ್ಿಸಿ ಎಲ್ಲಾ ಭಕ್ತರಿಗೂ ಮಹಾಪ್ರಸಾದವು ನಡೆಯುವುದು ಈ ಒಂದು ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಹುಣ್ಣಿಮೆಯ ಕಾರ್ಯಕ್ರಮಕ್ಕೆಸಮಸ್ತ ಓಣಿಯ ಎಲ್ಲ ಮುಖಂಡರು ಯುವಕರು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಬೀರೇಶ್ವರನ ಕೃಪಾ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ ಇದು ಮ್ಯಾಗೇರಿ ಓಣಿಯ ಶ್ರೀ ಬೀರೇಶ್ವರ ದೇವಸ್ಥಾನದ ಪ್ರತಿ ಹುಣ್ಣಿಮೆಯ ವಿಶೇಷ ಒಂದು ಕಾರ್ಯಕ್ರಮವಾಗಿದೆ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 