ವಿಜಯಪುರ ಜಿಲ್ಲೆಯಲ್ಲಿ ರೈತ ಭಾರತ ಪಕ್ಷಕ್ಕೆ ಹೊಸ ಸಾರಥಿ: ಹನುಮಂತ್

  ವಿಜಯಪುರ ಜಿಲ್ಲೆಯಲ್ಲಿ ರೈತ ಭಾರತ ಪಕ್ಷಕ್ಕೆ ಹೊಸ ಸಾರಥಿ: ಹನುಮಂತ್ New leader for Raitha Bharata Paksha in Vijayapura district: Hanumanth

ಲೋಕದರ್ಶನ ವರದಿ 

  ವಿಜಯಪುರ 19:   ಹಣಮಂತ (ಅನಿಲ) ಇಕ್ಕಡಿ ಆದ ತಮ್ಮನ್ನು ರೈತ ಭಾರತ ಪಕ್ಷದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸದರಿ ತಮ್ಮ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ರಾಜ್ಯ ಸಮಿತಿಯು ತೀರ್ಮಾನಿಸಿದೆ. ಕೂಡಲೇ ತಾವು ಪಕ್ಷದ ಜವಾಬ್ದಾರಿ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಈ ಮೂಲಕ ಕೋರಿದೆ.