ನಾಗರ ಪಂಚಮಿ: ಗೋರಂಟಿ ಕಾರ್ಯಕ್ರಮ

ನಾಗರ ಪಂಚಮಿ: ಗೋರಂಟಿ ಕಾರ್ಯಕ್ರಮ  Nagar Panchami: Goranti programme

ಯರಗಟ್ಟಿ 27: ಸಮೀಪದ ಮುನವಳ್ಳಿ ಪಟ್ಟಣದ ಶ್ರೀ ಗಜಾನನ ವಿದ್ಯಾವರ್ಧಕ ಮತ್ತು ಜನಕಲ್ಯಾಣ ಟ್ರಸ್ಟ್‌ನ ಶ್ರೀ ಕುಮಾರೇಶ್ವರ ವಿದ್ಯಾ ಮಂದಿರದಲ್ಲಿ ನಾಗರ ಪಂಚಮಿ ಅಂಗವಾಗಿ ಮಣ್ಣಿನ ನಾಗಮೂರ್ತಿ ಮಾಡುವುದು ಹಾಗೂ ಗೋರಂಟಿ ಕಾರ್ಯಕ್ರಮ ಜರುಗಿತು. ಅನುರಾಧಾ ಬೆಟಗೇರಿ, ಸಾಧನಾ ಗೌಡರ, ಸುಜಾತಾ ರೇಣಕೆ, ವಿದ್ಯಾ ರೇಣಕೆ, ಶಹಾಪೂರ, ಮರಡಿಮಠ, ಹಿಂಬರಕಿ ಸೇರಿದಂತೆ ಇತರರು ಇದ್ದರು.