ಲೋಕ-ದರ್ಶನ ದಿನ ಪತ್ರಿಕೆ ಓದಿದ ಮುಕ್ತಿಮಂದಿರ ಶ್ರೀಗಳು

ಲೋಕ-ದರ್ಶನ ದಿನ ಪತ್ರಿಕೆ ಓದಿದ ಮುಕ್ತಿಮಂದಿರ ಶ್ರೀಗಳು   Muktimandir Sri reading the Lok-Darshan daily newspaper

ಲಕ್ಷ್ಮೇಶ್ವರ"  05: ಸಮೀಪದಲ್ಲಿ ಬರುವ ರಂಭಾಪುರಿ ಜಗದ್ಗುರು ವೀರ ಗಂಗಾಧರ ಭಗತ್ಪಾದ ಮಹಾಸ್ವಾಮಿಗಳ ತಪೋಭೂಮಿ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಲ್ಲಿ ವಿಶ್ವಕ್ಕೆ ಶಾಂತಿ ಸಂದೇಶವನ್ನು ಸಾರಿದ ಭೂಕೈಲಾಸ ಮುಕ್ತಿಮಂದಿರ ಧರ್ಮ ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮದುವೆಯ ಗೃಹಪ್ರವೇಶ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಬಿಡುವಿನ ಸಮಯದಲ್ಲಿ ದಿನನಿತ್ಯ ತಮ್ಮ ಮುಕ್ತಿಮಂದಿರಕ್ಕೆ ತಲುಪುವ ಲೋಕ-ದರ್ಶನ ಕನ್ನಡ ದಿನ ಪತ್ರಿಕೆಯನ್ನು ಓದುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದರು