ದಲಿತ ಸಮೀತಿಗೆ ಮಹಮ್ಮದ ನೇಮಕ

           ದಲಿತ ಸಮೀತಿಗೆ ಮಹಮ್ಮದ ನೇಮಕ Mohammed appointed to Dalit committee

ಲೋಕದರ್ಶನ ವರದಿ 

ಗೋಕಾಕ  21 : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ   ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಘಟಕ ರಾಜ್ಯ ಘಟಕದ ಸಂಚಾಲಕರನ್ನಾಗಿ ಮಹಮದ್ ರಫೀಕ್ ಬೊಕ್ರೆ ಇವರನ್ನು ಆಯ್ಕೆ ಮಾಡಲಾಗಿದೆ. ಮಹಮದ್ ರಫೀಕ್ ಇವರು ನೇಮಕವಾಘಿದ್ದನ್ನು ತಾಲೂಕಿನ  ಮುಖಂಡರು ಹರ್ಷ ವ್ಯಕ್ತಪಡೆಸಿದ್ದಾರೆ. ಮುಖಂಡರಾದ ಬಸವರಾಜ ಕಾಡಾಪುರ , ಕರಬನ್ನವರ ,  ಅಶೋಕ್ ಮೇಸ್ತ್ರಿ,   ರಾಮಣ್ಣ ಈಟಿ,   ಸತ್ಯಪ್ಪ ಕರವಾಡೆ,  ರಮೇಶ್ ಮಾದರ,   ಕಮಲಾ ಕರೆ ಮ್ಮನವರ,   ರವಿ ಕಡಕೋಳ, ಪ್ರಕಾಶ ಮೇತ್ರಿ,  ಮಾರುತಿ ಹರಿಜನ , ಉತ್ತಮ ಹರಿಜನ ಸೇರಿದಂತೆ ಅನೇಕು ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯ ಸಂಚಾಲಕರಾದ ಗುರುಮೂರ್ತಿ  ರವರಿಗೆ ಬೆಳಗಾವಿ ಜಿಲ್ಲೆ ದಲಿತ ಸಂಘರ್ಷ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸಿದೆ.