ಆಲಮೇಲದಲ್ಲಿ ಬೃಹತ ಪ್ರತಿಭಟನೆ ಮೆರವಣಿಗೆ

 ಆಲಮೇಲದಲ್ಲಿ ಬೃಹತ ಪ್ರತಿಭಟನೆ ಮೆರವಣಿಗೆ  Massive protest march in Alamela

ಲೋಕದರ್ಶನ ವರದಿ 

ಆಲಮೇಲದಲ್ಲಿ ಬೃಹತ ಪ್ರತಿಭಟನೆ ಮೆರವಣಿಗೆ  

ಆಲಮೇಲ;  01   ಸುಪ್ರಿಂಕೋರ್ಟ ಮುಖ್ಯ ನ್ಯಾಯಮೂರ್ತಿ ಬಿ,ಆರ್ ಗವಾಯಿಗಳ ಮೇಲೆ ಚಪ್ಪಲಿ  ಎಸತಕ್ಕೆ ಖಂಡಿಸಿ ದಲಿತ ಪರ ಸಂಘಟನೆಗಳ ಒಕ್ಕೋಟ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಿದರು  ವಕೀಲ ರಾಕೇಶಕಿಶೋರ ವಿರುದ್ದ ಕಾನೂನು ಕ್ರಮ ಜರಗಿಸಬೇಕೆಂದು  ಸರಕಾರಕ್ಕೆ ಒತ್ತಾಯಿಸಿದರು. ಹಿರಿಯರಾದ ಜಗದೀಶ ದಾಳಿ ಶಿವಾನಂದ ಜಗತಿ ಅಶೋಕ ಕೋಳಾರಿ ಮಾತನಾಡಿದರು; ಇದು ನ್ಯಾಯದೀಶರಿಗೆ ಮಾತ್ರವಲ್ಲ ಸಂವಿಧಾನಕ್ಕೆ ಮಾಡಿದ ಅಪಮಾನ  ದೇಶದ್ರೋಹದ ಕೆಲಸವಾಗಿದೆ  ಈವಕಿಲನಗೆ ತಕ್ಕ ಶಿಕ್ಷಯಾಗಬೇಕೇಂದು ಆಗ್ರಹಿಸಿ ದರು   ಒಕ್ಕೋಟದ ಅದ್ಯಕ್ಷ ಹರಿಷ ಎಂಟಮನ್ ನೇತ್ರತ್ವದಲ್ಲಿ ದಲಿತ ಪರ ಸಂಘಟನೆಗಳು    ತಹಶೀಲ್ದರಾ ಕರೆಪ್ಪ ಬೆಳ್ಳಿಯವರಿಗೆ ಮನವಿ ಸಲ್ಲಿಸಿದರು ಮನವಿ ಸ್ವಿಕರಿಸಿ  ಜಿಲ್ಲಾಧಿಕಾರಿಗಳ ಗಮನ ಹರಿಸಿ ಸರಕಾರಕ್ಕೆ ವರದಿ ಸಲ್ಲಿಸುತ್ತನೆ ಎಂದರು.   

    ನಾಳೆ 16ರಂದು ವಿಜಾಯಪುರ ಜಿಲ್ಲಾ ಕೇಂದ್ರದಲಿ ಪ್ರೋ,ಮಾಜಿ ಶಾಸಕ ರಾಜು ಆಲಗೂರವರ‌್ಲ  ಬಂದ ಕರೆ ನಿಡಲಾಗಿದೆ, ಎಲ್ಲಾ ಒಕ್ಕೋಟ ಸಂಘಟನೆಗಳು ಬಾಗವಹಿಸಲು  ಹರಿಷ ಎಂಟಮನಿ ಹೆಳಿದರು   

  ಶಿವುಕುಮಾರಮೇಲಿನಮನಿ  ಶಶಿದರ ನಾಯ್ಕೋಡಿ ಮಂಜು ಎಂಟಮನಿ ಶರಣಪ್ಪ ನಾಟಿಕರ ಗುಂಡು ಮೇಲಿನಮನಿ  ರಾಜು ಮೇತ್ರಿ  ಪವನ ಕಾಳೆ ರವಿ ಅಲಹಳ್ಳಿ ಸಿದ್ದಾರ್ಥ ದೆವಣಗಾಂವ  ಗಾಲಿಬ ಬಾಸಗಿ  ಅಂಬಾದಾಸ್ ಬಿಳಂಬಿಗಿ ಮತ್ತಿತರು ಇದ್ದರು ಪೋಲಿಸರು ಸೂಕ್ತ ಬಂದೋಬಸ್ತ ಏರಿ​‍್ಡಸಿದರು.