ಅಭಿವೃದ್ಧಿ ಅಧಿಕಾರಿಗಳ ಸಂಘಕ್ಕೆ ನೂತನ ತಾಲೂಕ ಅಧ್ಯಕ್ಷರಾಗಿ ಮಹೇಶ ದೇವರವರ ಅವಿರೋಧವಾಗಿ ಆಯ್ಕೆ

ಅಭಿವೃದ್ಧಿ ಅಧಿಕಾರಿಗಳ ಸಂಘಕ್ಕೆ ನೂತನ ತಾಲೂಕ ಅಧ್ಯಕ್ಷರಾಗಿ ಮಹೇಶ ದೇವರವರ ಅವಿರೋಧವಾಗಿ ಆಯ್ಕೆ Mahesh Devaravara elected unopposed as the new Taluk President of the Development Officers Associati

ಲೋಕದರ್ಶನ ವರದಿ 

ಜಮಖಂಡಿ  26: ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಚುನಾವಣೆಯಲ್ಲಿ ಸತತವಾಗಿ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಅಭಿವೃದ್ಧಿ ಅಧಿಕಾರಿಗಳ ಸಂಘಕ್ಕೆ ನೂತನ ತಾಲೂಕ ಅಧ್ಯಕ್ಷರಾಗಿ ಗೀರೀಶ ಕಡಕೋಳ ಹಾಗೂ ಖಜಾಂಚಿಯಾಗಿ ಎರಡನೇ ಬಾರಿಗೆ ಆಯ್ಕೆಯಾದ ಮಹೇಶ ದೇವರವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ನಗರದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಬಾಗಲಕೋಟ ಜಿಲ್ಲಾಧ್ಯಕ್ಷ ಸಿದ್ದಾರ್ಥ ಗೋಠೆ ಅವರ ನೇತೃತ್ವದಲ್ಲಿ ನೂತವಾಗಿ ಆಯ್ಕೆಗೊಂಡ ತಾಲೂಕ ಅಧ್ಯಕ್ಷ ಗೀರೀಶ ಕಡಕೋಳ ಹಾಗೂ ಖಜಾಂಚಿಯಾಗಿ ಮಹೇಶ ದೇವರವರ ಅವರಿಗೆ ತಾಲೂಕಿನ ತಾಲೂಕ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸನ್ಮಾನಿಸಿ. ಗೌರವಿಸಿದರು. ಇದೇ ಸಂದರ್ಭದಲ್ಲಿ ತಾಲೂಕ ಪಂಚಾಯತ ಸಿಬಂಧಿಗಳು ಹಾಗೂ ಅಭೀವೃದ್ದಿ ಅಧಿಕಾರಿಗಳು ಇದ್ದರು.