ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಮಡಿವಾಳ ವಾಘಮಾರೆ
Madiwala Waghmare submitted a petition to Priyanka Jarkiholi
ಸಂಬರಗಿ 07 : ಜಂಬಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಜಂಬಗಿ ಗ್ರಾಮದ ಸ್ನೇಹ ಮಡಿವಾಳ ವಾಘಮಾರೆ ಮುಖ್ಯ ಪುಸ್ತಕ ಬರಹಗಾರ ಹುದ್ದೆಗೆ ಮರು ನೇಮಕ ಮಾಡಬೇಕೆಂದು ಗ್ರಾಮದ ಗಣ್ಯರು ಸುಖದೇವ್ ವಾಘಮಾರೆ, ಸಾಮಾಜಿ ಕಾರ್ಯಕರ್ತರು ಧೋಂಡಿರಾಮ ಸುತಾರ, ಮಡಿವಾಳ ವಾಘಮಾರೆ ಇವರು ಮರು ನೇಮಕಾತೇ ಮಾಡಬೇಕೆಂದು ವಿನಂತಿಸ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಅಥಣಿಯಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ, ಈ ಗ್ರಾಮ ಪಂಚಾಯತಿ ಎಲ್ಲಿ ಕೆಲಸ ಮಾಡುತ್ತಿದ್ದೆ ಆದರೆ ಕೆಲಸದಿಂದ ವಜಾ ಗೊಳಿಸಿ ಮರು ಅರ್ಜಿ ಕರೆದಿದ್ದಾರೆ ನನ್ನ ಮೇಲೆ ಅನ್ಯಾಯ ಮಾಡಿದ್ದಾರೆ ನಾನು ಕೆಲಸ ಮಾಡುವ ಮೂಲಕ ಅನೇಕ ಸ್ವ ಸಾಯಿ ಸಂಘಗಳನ್ನು ಸ್ಥಾಪಿಸಲಾಗಿದೆ,
ಆದರೆ ನನ್ನನ್ನು ಕೆಳಗಿಳಿಸಿ ಬೇರೆಯವರನ್ನು ನೇಮಿಸಿಕೊಳ್ಳುವ ಪ್ರಯತ್ನವನ್ನು ರಾಜಕೀಯವಾಗಿ ಮಾಡಲಾಗುತ್ತಿದೆ, ಆದ್ದರಿಂದ ನನ್ನ ಕುಟುಂಬ ಬಡವಾಗಿದೆ ಮತ್ತು ನನ್ನ ಜೀವನೋಪಾಯವು ಅದರ ಮೇಲೆಯೇ ನಡೆಯುತ್ತಿದೆ. ದಯವಿಟ್ಟು ನನ್ನನ್ನು ಮತ್ತೆ ಕೆಲಸಕ್ಕೆ ಸೇರಿಸಿ. ಅವರು ನನ್ನ ವಿನಂತಿಯನ್ನು ಇಲ್ಲವಾದರೆ ನಾನು ಅಥಣಿ ತಾಲೂಕು ಪಂಚಾಯತ್ ಮುಂದೆ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿನಿಯೆಂದು ಎಚ್ಚರಿಕೆ ನೀಡುತ್ತೇನೆಗಡಿ ಭಾಗದ ಹೋರಾಟಗಾರ ಸಾಮಾಜಿಕ ಕಾರ್ಯಕರ್ತರು ಧೋಂಡಿರಾಮ್ ಸುತಾರ್ ಸುಖದೇವ್ ವಾಘಮಾರೆ, ಮಡಿವಾಳ ವಾಘಮಾರೆ ಮತ್ತು ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 