ಅನ್ನ ಸಂತರ್ಪಣೆಯಲ್ಲಿ ಶಾಸಕ ಜನಾರ್ಧನ್ ರೆಡ್ಡಿ ಭಾಗಿ

ಅನ್ನ ಸಂತರ್ಪಣೆಯಲ್ಲಿ ಶಾಸಕ ಜನಾರ್ಧನ್ ರೆಡ್ಡಿ ಭಾಗಿ  MLA Janardhan Reddy participates in the Mahaprasad

ಕೊಪ್ಪಳ 30: ಕ್ರಾಂತೀವೀರ ಶ್ರೀ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ವತಿಯಿಂದ ಶನಿವಾರ ಮಧ್ಯಾಹ್ನ ಜರುಗಿದ ಅನ್ನ ಸಂತರೆ​‍್ಣ ಸಂದರ್ಭದಲ್ಲಿ ಶಾಸಕ  ಜಿ. ಜನಾರ್ಧನ ರೆಡ್ಡಿ ಅವರು ಭೇಟಿ ಮಾಡಿ ಶ್ರೀ ಗಣೇಶನ ಆಶೀರ್ವಾದ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿ ಅನ್ನ ಸಂತರೆ​‍್ಣ ಕಾರ್ಯಕ್ರಮ ನಡೆಸಿದ ಗೆಳೆಯರ ಬಳಗದ ಪದಾಧಿಕಾರಿಗಳಿಗೆ ಗ್ರಾಮದ ಗುರುಹಿರಿಯರಿಗೆ ಅಭಿನಂದಿಸಿ ಶುಭ ಕೋರಿದರು.