ರಸ್ತೆ ಖಡೀಕರಣ ಕಾಮಗಾರಿಗೆ ಶಾಸಕ ಐಹೊಳೆ ಭೂಮಿಪೂಜೆ

ರಸ್ತೆ ಖಡೀಕರಣ ಕಾಮಗಾರಿಗೆ ಶಾಸಕ ಐಹೊಳೆ ಭೂಮಿಪೂಜೆ MLA Aihole performs Bhoomi Pooja for road widening work

ರಸ್ತೆ ಖಡೀಕರಣ ಕಾಮಗಾರಿಗೆ ಶಾಸಕ ಐಹೊಳೆ ಭೂಮಿಪೂಜೆ 

ರಾಯಬಾಗ 13: ತಾಲೂಕಿನ ಕಂಚಕರವಾಡಿ ಗ್ರಾಮದ ಲಬಾಗೆ ತೋಟದಿಂದ ಪೂಜಾರಿ ತೋಟದವರಿಗೆ ಜಿ.ಪಂ.ಇಲಾಖೆಯಿಂದ ಮಂಜೂರಾದ 5 ಲಕ್ಷ ರೂ. ಅನುದಾನದಲ್ಲಿ ರಸ್ತೆ ಖಡೀಕರಣ ಕಾಮಗಾರಿಗೆ ಶಾಸಕ ಡಿ.ಎಮ್‌.ಐಹೊಳೆ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.  

ಸದಾಶಿವ ಘೋರೆ​‍್ಡ, ಸದಾನಂದ ಹಳಿಂಗಳಿ, ಅಣ್ಣಾಸಾಹೇಬ ಬೆಳಸೆ, ಬಾಳಪ್ಪ ಲಬಾಗೆ, ಅಣ್ಣಪ್ಪ ನಾಯಿಕ, ಶಿವಾಜಿ ಕಳ್ಳಿ, ಮಹಾದೇವ ನಾಯಿಕ, ಇಮಾಮಹುಸೇನ ಮೊಮಿನ, ಕಲ್ಲಪ್ಪ ಸನದಿ, ಸತೀಶ ನಾಯಿಕ, ರಾಮು ಶಮನೇವಾಡಿ, ಅಣ್ಣಪ್ಪ ಮಗದುಮ್ಮ, ಕರೆಪ್ಪ ಲಬಾಗೆ, ಯಲ್ಲಪ್ಪ ಹುಲಿಮನಿ, ರಾಜು ಚವ್ಹಾಣ ಸೇರಿ ಅನೇಕರು ಇದ್ದರು.