ಕನಕ ಪತ್ತಿನ ಸಹಕಾರ ಸಂಘಕ್ಕೆ ಎಂ.ಪರಮೇಶ್ವರ​‍್ಪ ಅದ್ಯಕ್ಷರಾಗಿ ಆಯ್ಕೆ

ಕನಕ ಪತ್ತಿನ ಸಹಕಾರ ಸಂಘಕ್ಕೆ ಎಂ.ಪರಮೇಶ್ವರ​‍್ಪ ಅದ್ಯಕ್ಷರಾಗಿ ಆಯ್ಕೆ  M. Parameshwarpa elected as president of Kanakapattinam Cooperative Society


ಹೂವಿನಹಡಗಲಿ 02-  ಇಲ್ಲಿನ ಕನಕ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ  ಹಿರಿಯ ವಕೀಲರಾದ ಎಂ.ಪರಮೇಶ್ವರ​‍್ಪ, ಉಪಾದ್ಯಕ್ಷರಾಗಿ ವೀರಬಸಮ್ಮ ಅವರು ಸೋಮವಾರ ನಡೆದ ಚುನಾವಣೆ ಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.ಪಟ್ಟಣದ ಕನಕ ಕೋಅಪ್ರೇಟಿವ್ ಬ್ಯಾಂಕಿಗೆ ನೂತನ ಆಡಳಿತ ಮಂಡಳಿ ಸಭೆ ಹಿನ್ನೆಲೆಯಲ್ಲಿ ಅದ್ಯಕ್ಷ ,ಉಪಾಧ್ಯಕ್ಷ   ಆಯ್ಕೆಗೆ ಚುನಾವಣೆ ಸಭೆ  ಕರೆಯಲಾಗಿತ್ತು.ಅದ್ಯಕ್ಷ ಸ್ಥಾನಕ್ಕೆ ಎಂ.ಪರಮೇಶ್ವರ​‍್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವೀರಬಸಮ್ಮ ಅವರಿಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾ ಧಿಕಾರಿ ನಾಗರಾಜ ಘೋಷಿಸಿದರು.  ಸಂದರ್ಭದಲ್ಲಿ ಮುಖಂಡರಾದ ಬಿ.ಹನುಮಂತಪ್ಪ. ಸಮಾಜದ ಅಧ್ಯಕ್ಷರಾದ ಹೊಸ್ಕೇರಿ ಬೀರ​‍್ಪ. ಪಕ್ಕೀರ​‍್ಪ.  ಶಿವಕುಮಾರ್‌. ಮಾಲತೇಶ್ ಒಳಗೊಂಡಂತೆ ನೂತನ ಪದಾಧಿಕಾರಿಗಳು ಸಮಾಜದ ಮುಖಂಡರು ಇದ್ದರು.