ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಎಂ.ಬಾಬುಸಾಬ್, ಆಯ್ಕೆ
M. Babusaab elected as new president of Industrial Association
ಲೋಕದರ್ಶನ ವರದಿ
ಕಂಪ್ಲಿ 19: 19ಪಟ್ಟಣದ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸಂಘಟನಾ ಸಭೆಯಲ್ಲಿ ನೂತನ ಕಂಪ್ಲಿ ಕೈಗಾರಿಕಾ ಸಂಘ ರಚಿಸುವ ಜೊತೆಗೆ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಂಪ್ಲಿ ಕೈಗಾರಿಕಾ ಸಂಘದ ಗೌರವಾಧ್ಯಕ್ಷರಾಗಿ ಜಿ.ಸಿ.ನಾಗರಾಜ್, ಅಧ್ಯಕ್ಷರಾಗಿ ಎಂ.ಬಾಬುಸಾಬ್, ಉಪಾಧ್ಯಕ್ಷರಾಗಿ ಜಿ.ಶ್ರೀವಾಸ್ರಾವ್(ಅಂಜಯ್ಯ ಗ್ಯಾರೇಜ್) ಮತ್ತು ಅಹಮದ್ ಸಾಬ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಮೌಲಾ ಹುಸೇನ್, ಜಂಟಿ ಕಾರ್ಯದರ್ಶಿಯಾಗಿ ಟಿ..ಹೆಚ್.ಎಂ.ರಾಜಕುಮಾರ್, ಖಜಾಂಚಿಯಾಗಿ ಎಂ.ದಾದಾಪೀರ್, ಮಾಧ್ಯಮ ಪ್ರತಿನಿಧಿಯಾಗಿ ಎಂ.ತಬ್ರೇಜ್ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಕೆ. ಮಸ್ತಾನ್, ಐ ಆಂಡ್ ಟಿ ಅಬ್ದುಲ್, ಕೆ.ಸಲೀಂ, ಚಾಂದ್ ಗ್ರೀಲ್ ವರ್ಕ್ಸ್, ಸಿ.ವಾಸುದೇವ, ಖಾಸಿಂ ಎಲೆಕ್ಟ್ರೀಷಿಯನ್, ಸ್ವರಾಜ್ ರಾಜಸಾಬ್, ಶಂಷುದ್ಧೀನ್(ಗಬ್ಬರ್), ಪೇಂಟರ್ ಮೋಹನ್ ಸಿಂಗ್, ಇಮ್ತಿಯಾಜ್ ಖಾನ್, ಕೆ.ಅಲಂಸಾಬ್, ಶಾಮೀದ್(ಸಿರಾಜ್), ಮೆಕಾನಿಕ್ ರಮೇಶ್ ಇವರನ್ನು ಸರ್ವಾನುತದಿಂದ ಆಯ್ಕೆಗೊಂಡರು. ನಂತರ ನೂತನ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಇಮ್ತಿಯಾಜ್, ಜಕ್ರೀಯಾ, ಮೆಕಾನಿಕ್ ವೆಂಕಟೇಶ, ರಫಿಕ್, ಎ.ಮೊಹ್ಮದ್ಗೌಸ್ ಸೇರಿದಂತೆ ಇತರರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 