ಆಲಮೇಲದ ಪಟ್ಟಣ ಪಂಚಾಯತಿಗೆ ಲೋಕಾಯುಕ್ತ ದಾಳಿ
Lokayukta raid on Alamelu Town Panchayat
ಆಲಮೇಲ 07 : ಇಲ್ಲಿನ ಪಟ್ಟಣ ಪಂಚಾಯತಿ ಕಾರ್ಯಲಕ್ಕೆ ಲೋಕಯುಕ್ತ ಐವರ 5 ವರ ತಂಡ ದಿಡರನೆ ಬೆಟ್ಟಿ ದಾಳಿ ಪಂಚಾಯತಿಯ ಕಿರಿಯ ಸಹಾಯಕ ಸಿಬ್ಬಂದಿ ವರ್ಗ ಗಲಿಬಿಲಿಗೊಂಡು ಗಾಬರಿಯಾದರು ಲೋಕಯುಕ್ತಧಿಕಾರಿ ಸಿ,ಪಿಐ ನಿಂಗಪ್ಪ ಪೂಜಾರಿವರು ವಿಜಾಯಪೂರ ಲೋಕಾಯುಕ್ತ ಎಸ್ಪಿ ಆದೇಶದ ಪ್ರಕಾರ ಪಟ್ಟಣ ಪಂಚಾಯತಿಯ ವಿವಿದ ದಾಖಲೆಗಳು 24ನಂ ಬುಕ್ಕಗಳು ಪರಿಸಿಲಿಸಿ ಮೇಲಾದಿಕಾರಿಗಳ ಗಮನ ಹರಿಸುತ್ತೆವೆ ಎಂದು ಮಾದ್ಯಮದವರಿಗೆ ಹೆಳಿದರು ಬೆಳೆಗೆ 10-ಗಂಟೆಗೆ ದೀಡಿರನೆ ಬೆಟ್ಟಿ ಪ್ರತಿ ಟೇಬಲಕ್ಕೆ ಒಬ್ಬರಂತೆ ಪರಿಸಿಲನೆ ಸುಮಾರು ಸಂಜೆ 5ರವರಗೆ ಬಿಗಿ ಬಂದೊಬಸ್ತದಲಿ ಕಾಗದ ಪತ್ರಗಳ ಪರಿಸಿಲನೆ ವಿಜಾಯಪೂರ ಜಿಲ್ಲಾ ಲೋಕಾಯುಕ್ತ ಸಿ,ಪಿಐ, ನಿಂಗಪ್ಪಾ ಪೂಜಾರ ನೇತ್ರತ್ವದ 5ವರ ತಂಡ ವಿವಿದ ದಾಖಲೆಗಳು ಪರಿಸಿಲಿನೆಎ ನಡೆಯಿತು ಸಮಗ್ರ ತನಿಕಾ ವಿವಿರದ ಮಾಹಿತಿ ಮೇಲಾಧಿಕಾರಿ ಗಮನಕ್ಕೆ ತರುತ್ತವೆ ಎಂದರು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಪ,ಪಂ ಸದಸ್ಯರು ಗೈರು ಇದ್ದರು ಪ್ರಥಮ ಬಾರಿಗೆ ಲೋಕಾಯುಕ್ತರು ಬಂದಿದು ನೊಡಿ ಸಾರ್ವಜನಿಕರು ತಂಡೋಪ ತಂಡವಾಗಿ ಕಾರ್ಯಚರಣೆ ನೊಡುತ್ತಿದ್ದು ಗ್ರಾಮದ ಹಲವಾರು ವಿಷಯಗಳು ಚರ್ಚಗಳು ನಡೆದವು ಸಿಬ್ಬಂದಿವರ್ಗ ಇದ್ದರು.
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ 