ಧಾರ್ಮಿಕ ಕಾರ್ಯಗಳಿಂದ ಜೀವನ ಪರಿಶುದ್ಧವಾಗುತ್ತದೆ
Life becomes pure through religious activities.
ಧಾರ್ಮಿಕ ಕಾರ್ಯಗಳಿಂದ ಜೀವನ ಪರಿಶುದ್ಧವಾಗುತ್ತದೆ
ಲೋಕದರ್ಶನ ವರದಿ
ಹೂವಿನಹಡಗಲಿ 7: ಧಾರ್ಮಿಕ ಕಾರ್ಯಗಳಿಂದ ಜೀವನದಲ್ಲಿ ಶ್ರದ್ಧೆ, ಭಕ್ತಿ, ಹಾಗೂ ಪ್ರಾಮಾಣಿಕತೆ ಮೂಡುತ್ತದೆ, ಇದರಿಂದ ಜೀವನ ಪರಿಶುದ್ಧವಾಗಿ ಮಾನಸಿಕ ನೆಮ್ಮದಿ, ಸಿಗುತ್ತದೆ ಎಂದು ಸೋಗಿ ಪುರವರ್ಗ ಮಠದ ಅಭಿನವ ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು ತಾಲೂಕಿನ ನವಲಿ ಗ್ರಾಮದ ಕೊಟ್ಟುರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಪುರ ಪ್ರವೇಶ ಧಾರ್ಮಿಕ ಭಕ್ತಿ ಹಿತಚಿಂತನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ನೌಕರರಾದ ಚಂದ್ರಶೇಖರಯ್ಯ ಹಾವೇರಿಮಠ ಮಾತನಾಡಿದರು. ಪತ್ರಕರ್ತ ದಯಾನಂದ ಎಂ ಸೇರಿದಂತೆ ನವಲಿ ಗ್ರಾಮದ ಸಮಸ್ತ ಭಕ್ತರು ಸೇರಿದಂತೆ ಇದ್ದರು . ಹೆಚ್ ಎಂ ಕೊಟ್ರಯ್ಯಸ್ವಾಮಿ ಪ್ರಾರ್ಥಿಸಿದರು. ಹಡಗಲಿ ಶರಣಯ್ಯ ಶಾಸ್ತ್ರೀಯಗಳು ವೇದಘೊಷ ಮಾಡಿದರು.ಬಸವಕಲಾ ಲೋಕ ಬಸಾಪುರ ದಾವಣಗೆರೆ ಇವರು ನಡೆಸಿದ ಜಾನಪದ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 