ಗೋ ಶಾಲೆ ವಿಸ್ತರಣಾ ಕಾರ್ಯಕ್ಕೆ ಭೂಮಿ ಪೂಜೆ
ಬಾಗಲಕೋಟೆ: ಗೋ ಸೇವಕರಾದ ರಾಜಸ್ಥಾನದ ರಾಧಾಕೃಷ್ಣ ಮಹಾರಾಜರು ಹಾಗೂ ಶಾಸಕರಾದ ಡಾ. ವೀರಣ್ಣ ಚರಂತಿಮಠವರ ನೇತೃತ್ವದಲ್ಲಿ ಎಪಿಎಂಸಿಯ ಪಾಂಜರಪೊಳ ಸಂಸ್ಥೆಯಲ್ಲಿ ಗೋ ಶಾಲೆಯ ವಿಸ್ತರಣಾ ಕಾ0ರ್ುಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಪಾಂಜರಪೊಳ ಅಧ್ಯಕ್ಷರಾದ ವೀರೇಶ ಅಥಣಿ, ಮಹೇಶ ಅತಣಿ, ಪ್ರಭುಸ್ವಾಮಿ ಸರಗಣಾಚಾರಿ ಸಂತೋಷ್ ಕೊಠಾರಿ, ಅಮಿತ್ ಬೇತಾಳ,ರಾಜು ವಾಘ ,ಬಸವರಾಜ ಕುಮಟಗಿ, ಮದುಸುದನ ಪಿಪಳವಾ, ಮಹೇಶ ಅಂಗಡಿ, ರಾಜೇಶ್ ಗುಜ್ಜರ್, ರೋಶನ್ ವೈಜಾಪುರ,ಆನಂದ್ ಸೋಮನಿ, ವೀರಣ್ಣ ಹಲಕುಕರ್ಿ ಸೇರಿದಂತೆ ಎಪಿಎಂಸಿ ಪ್ರಮುಖರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 