ಗೋ ಶಾಲೆ ವಿಸ್ತರಣಾ ಕಾರ್ಯಕ್ಕೆ ಭೂಮಿ ಪೂಜೆ
ಬಾಗಲಕೋಟೆ: ಗೋ ಸೇವಕರಾದ ರಾಜಸ್ಥಾನದ ರಾಧಾಕೃಷ್ಣ ಮಹಾರಾಜರು ಹಾಗೂ ಶಾಸಕರಾದ ಡಾ. ವೀರಣ್ಣ ಚರಂತಿಮಠವರ ನೇತೃತ್ವದಲ್ಲಿ ಎಪಿಎಂಸಿಯ ಪಾಂಜರಪೊಳ ಸಂಸ್ಥೆಯಲ್ಲಿ ಗೋ ಶಾಲೆಯ ವಿಸ್ತರಣಾ ಕಾ0ರ್ುಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಪಾಂಜರಪೊಳ ಅಧ್ಯಕ್ಷರಾದ ವೀರೇಶ ಅಥಣಿ, ಮಹೇಶ ಅತಣಿ, ಪ್ರಭುಸ್ವಾಮಿ ಸರಗಣಾಚಾರಿ ಸಂತೋಷ್ ಕೊಠಾರಿ, ಅಮಿತ್ ಬೇತಾಳ,ರಾಜು ವಾಘ ,ಬಸವರಾಜ ಕುಮಟಗಿ, ಮದುಸುದನ ಪಿಪಳವಾ, ಮಹೇಶ ಅಂಗಡಿ, ರಾಜೇಶ್ ಗುಜ್ಜರ್, ರೋಶನ್ ವೈಜಾಪುರ,ಆನಂದ್ ಸೋಮನಿ, ವೀರಣ್ಣ ಹಲಕುಕರ್ಿ ಸೇರಿದಂತೆ ಎಪಿಎಂಸಿ ಪ್ರಮುಖರು ಇದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 