ಕಾರ್ಮಿಕ ಮುಖಂಡ ಲಕ್ಷ್ಮಣ ಹಂದ್ರಾಳಗೆ ಪಿತೃ ವಿಯೋಗ

 ಕಾರ್ಮಿಕ ಮುಖಂಡ ಲಕ್ಷ್ಮಣ ಹಂದ್ರಾಳಗೆ ಪಿತೃ ವಿಯೋಗ  Labor leader Lakshman Handral loses father

ಲೋಕದರ್ಶನ ವರದಿ 

ಕಾರ್ಮಿಕ ಮುಖಂಡ ಲಕ್ಷ್ಮಣ ಹಂದ್ರಾಳಗೆ ಪಿತೃ ವಿಯೋಗ  

ವಿಜಯಪುರ 15: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದ ನಿವಾಸಿ ಯಲ್ಲಪ್ಪ. ಲಕ್ಷ್ಮಣ. ಉಂಡಿ (ಹಂದ್ರಾಳ) (91) ದಿ.15ರಂದು ಬೆಳಗ್ಗೆ 3ಕ್ಕೆ ನಿಧನರಾದರು. 

ಮಕ್ಕಳಾದ ರಾಮಣ್ಣ, ಲಕ್ಷ್ಮಣ, ಶಿವಾನಂದ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು, ಮರಿ ಮೊಮ್ಮಕಳನ್ನು ಸೇರಿದಂತೆ ಹಂದ್ರಾಳ (ಉಂಡಿ) ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.