ಸಿಎಂ ಸಿದ್ಧರಾಮಯ್ಯಗೆ ಕುವೆಂಪು ಕಾದಂಬರಿ ಉಡುಗೊರೆ

ಸಿಎಂ ಸಿದ್ಧರಾಮಯ್ಯಗೆ ಕುವೆಂಪು ಕಾದಂಬರಿ ಉಡುಗೊರೆ  Kuvempu novel gift to CM Siddaramaiah


ಕಾರವಾರ 22: ಸಿಎಂ ಸಿದ್ಧರಾಮಯ್ಯ ಅವರಿಗೆ ಕುವೆಂಪು ಕಾದಂಬರಿ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಟ್ರೇನಿ ಐಎಎಸ್ ಅಧಿಕಾರಿ ಝುಫಿಯಾನಾ ಹಕ್ ಅವರು ಉಡುಗೊರೆಯಾಗಿ ನೀಡಿದರು. ಕುವೆಂಪು ಅವರ ಕಾದಂಬರಿ ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಖುಷಿಯಾಗಿ , ಐಎಎಸ್ ಅಧಿಕಾರಿಗೆ ಅಭಿನಂದಿಸಿದರು.