ಕುರಣಿ: ಗಂಗಾದೇವಿ ಶ್ರೀಮಠದ ಜಾತ್ರಾಮಹೋತ್ಸವ
Kurani: The festival of Gangadevi Srimatt
ಉಳ್ಳಾಗಡ್ಡಿ-ಖಾನಾಪೂರ, 05 ; ಸಮೀಪದ ಕುರಣಿಯ ಗಂಗಾದೇವಿ ಶ್ರೀಮಠದ ಜಾತ್ರಾಮಹೋತ್ಸವವು ಬುಧವಾರ, ದಿ, 6 ರಿಂದ ಪ್ರಾರಂಭವಾಗಿ ದಿ, 9 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ, ಧರ್ಮಾಧೀಕಾರಿ ಆನಂದ ಸ್ವಾಮಿ ತವಗಮಠ ಅವರ ದಿವ್ಯ ಸಾನಿಧ್ಯದಲ್ಲಿ ಗುರುವಾರ, ದಿ 6ರಂದು ಪ್ರಾತ: ಕಾಲ ದೇವರುಗಳನ್ನು ಕರೆತರುವುದು, 9 ಗಂಟೆಗೆ ಸಕಲ ವಾಧ್ಯ ಮೇಳದೊಂದಿಗೆ ಕುಂಭೋತ್ಸವ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮವನ್ನು ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ, ಉದ್ಘಾಟಿಸಲಿದ್ದಾರೆ.
ಸಂಜೆ 4 ಗಂಟೆಗೆ ಟಗರಿನ ಸ್ಪರ್ಧೆ ನಡೆಯಲಿದೆ, ಶುಕ್ರವಾರ ದಿ, 7 ರಂದು ಮುಂಜಾನೆ 9:00 ಕ್ಕೆ ಕುದುರೆ ಗಾಡಿಸ್ಪರ್ಧೆ, ಮಧ್ಯಾನ್ಹ 3 ಕ್ಕೆ 6 ರಿಂದ ಹತ್ತನೆ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಸಂಜೆ 4 ಗಂಟೆಗೆ ಜಂಗಿ ಕುಸ್ತಿಗಳ ಸ್ಪರ್ಧೆ, ಶನಿವಾರ ದಿ, 8 ರಂದು ಮುಂ, 10 ಪ್ರಸಾದ ಮುಂಜಾನೆ 9 ಕ್ಕೆ ಜೋಡೆತ್ತಿನ ಚಕ್ಕಡಿ ಸ್ಪರ್ಧೆ, ಮದ್ಯಾನ್ಹ 4 ಗಂಟೆಗೆ ರಥೋತ್ಸವ ಉದ್ಘಾಟನೆಯನ್ನು ಸಚಿವ ಸತೀಶ ಜಾರಕಿಹೊಳಿ ನೆರವೆರಿಸಲಿದ್ದಾರೆ, ರಾತ್ರಿ 10 ಕ್ಕೆ ಅತ್ತಿಗೆಗೆ ಬಂದ ಅಗ್ನಿ ಪರೀಕ್ಷೆ ಸಾಮಾಜಿಕ ನಾಟಕ ಪ್ರದರ್ಶನ, ರವಿವಾರ ದಿ, 9 ರಂದು ದೇವತೆಗಳನ್ನು ಬಿಳ್ಕೋಡುವುದು ನಂತರ ಭಕ್ತಾಧಿಗಳಿಗೆ ಆಶಿರ್ವಚನ ಕಾರ್ಯಕ್ರಮ ನಡೆಯುವುದು ಸಂಜೆ ಕಳಸದ ಅವರೋಹಣ ಕಾರ್ಯಕ್ರಮ, ನಡೆಯಲಿದೆ,
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 