ಕುರಣಿ: ಗಂಗಾದೇವಿ ಶ್ರೀಮಠದ ಜಾತ್ರಾಮಹೋತ್ಸವ
Kurani: The festival of Gangadevi Srimatt
ಉಳ್ಳಾಗಡ್ಡಿ-ಖಾನಾಪೂರ, 05 ; ಸಮೀಪದ ಕುರಣಿಯ ಗಂಗಾದೇವಿ ಶ್ರೀಮಠದ ಜಾತ್ರಾಮಹೋತ್ಸವವು ಬುಧವಾರ, ದಿ, 6 ರಿಂದ ಪ್ರಾರಂಭವಾಗಿ ದಿ, 9 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ, ಧರ್ಮಾಧೀಕಾರಿ ಆನಂದ ಸ್ವಾಮಿ ತವಗಮಠ ಅವರ ದಿವ್ಯ ಸಾನಿಧ್ಯದಲ್ಲಿ ಗುರುವಾರ, ದಿ 6ರಂದು ಪ್ರಾತ: ಕಾಲ ದೇವರುಗಳನ್ನು ಕರೆತರುವುದು, 9 ಗಂಟೆಗೆ ಸಕಲ ವಾಧ್ಯ ಮೇಳದೊಂದಿಗೆ ಕುಂಭೋತ್ಸವ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮವನ್ನು ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ, ಉದ್ಘಾಟಿಸಲಿದ್ದಾರೆ.
ಸಂಜೆ 4 ಗಂಟೆಗೆ ಟಗರಿನ ಸ್ಪರ್ಧೆ ನಡೆಯಲಿದೆ, ಶುಕ್ರವಾರ ದಿ, 7 ರಂದು ಮುಂಜಾನೆ 9:00 ಕ್ಕೆ ಕುದುರೆ ಗಾಡಿಸ್ಪರ್ಧೆ, ಮಧ್ಯಾನ್ಹ 3 ಕ್ಕೆ 6 ರಿಂದ ಹತ್ತನೆ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಸಂಜೆ 4 ಗಂಟೆಗೆ ಜಂಗಿ ಕುಸ್ತಿಗಳ ಸ್ಪರ್ಧೆ, ಶನಿವಾರ ದಿ, 8 ರಂದು ಮುಂ, 10 ಪ್ರಸಾದ ಮುಂಜಾನೆ 9 ಕ್ಕೆ ಜೋಡೆತ್ತಿನ ಚಕ್ಕಡಿ ಸ್ಪರ್ಧೆ, ಮದ್ಯಾನ್ಹ 4 ಗಂಟೆಗೆ ರಥೋತ್ಸವ ಉದ್ಘಾಟನೆಯನ್ನು ಸಚಿವ ಸತೀಶ ಜಾರಕಿಹೊಳಿ ನೆರವೆರಿಸಲಿದ್ದಾರೆ, ರಾತ್ರಿ 10 ಕ್ಕೆ ಅತ್ತಿಗೆಗೆ ಬಂದ ಅಗ್ನಿ ಪರೀಕ್ಷೆ ಸಾಮಾಜಿಕ ನಾಟಕ ಪ್ರದರ್ಶನ, ರವಿವಾರ ದಿ, 9 ರಂದು ದೇವತೆಗಳನ್ನು ಬಿಳ್ಕೋಡುವುದು ನಂತರ ಭಕ್ತಾಧಿಗಳಿಗೆ ಆಶಿರ್ವಚನ ಕಾರ್ಯಕ್ರಮ ನಡೆಯುವುದು ಸಂಜೆ ಕಳಸದ ಅವರೋಹಣ ಕಾರ್ಯಕ್ರಮ, ನಡೆಯಲಿದೆ,
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 