ಯಾದವ್ ಸಮಾಜದ ಜಿಲ್ಲಾಧ್ಯಕ್ಷರಾಗಿ ಕುರಗೋಡ ರವಿ ಆಯ್ಕೆ

ಯಾದವ್ ಸಮಾಜದ ಜಿಲ್ಲಾಧ್ಯಕ್ಷರಾಗಿ ಕುರಗೋಡ ರವಿ ಆಯ್ಕೆ Kuragoda Ravi elected as district president of Yadav Samaj

ಕೊಪ್ಪಳ 20 : ಕೊಪ್ಪಳ ಜಿಲ್ಲಾಯಾದವ್ ( ಗೊಲ್ಲ)  ಸಮಾಜದ ನೂತನಜಿಲ್ಲಾಅಧ್ಯಕ್ಷರಾಗಿಕುರಗೋಡರವಿ ಯಾದವ ಹಾಗೂ ಮಹಿಳಾ ಘಟಕದಜಿಲ್ಲಾಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಪೂಜಾರ್,  ಜಿಲ್ಲಾಯುವಘಟಕದಅಧ್ಯಕ್ಷರಾಗಿರಮೇಶ್‌ಎನ್‌ಯಾದವ್,ಹಾಗೂ ಉಳಿದ ಪದಾಧಿಕಾರಿಗಳನ್ನು  ಸಮುದಾಯದ ಹಿರಿಯರ ಸಲಹೆ ಸಹಕಾರಗಳೊಂದಿಗೆ ಆಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿಯಾದವ ಸಮುದಾಯದ ಮುಖಂಡರು, ಯುವ ಮಿತ್ರರು ಬಂಧುಗಳು ಉಪಸ್ಥಿತರಿದ್ದರು.ಹರ್ಷ: ಕೊಪ್ಪಳ ಜಿಲ್ಲಾಯಾದವ್ ( ಗೊಲ್ಲ)  ಸಮಾಜದ ನೂತನಜಿಲ್ಲಾಅಧ್ಯಕ್ಷರಾಗಿಕುರಗೋಡರವಿ ಯಾದವ, ಮಹಿಳಾ ಘಟಕದಜಿಲ್ಲಾಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಪೂಜಾರ್,  ಜಿಲ್ಲಾಯುವಘಟಕದಅಧ್ಯಕ್ಷರಾಗಿರಮೇಶ್‌ಎನ್‌ಯಾದವ್‌ಆಯ್ಕೆಗೊಂಡಿದ್ದರಿಂದ ಸಮಾಜದಗುರುಹಿರಿಯರು ಮುಖಂಡರು, ಯುವಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.