ಭೀಮಾ ಸೆಂಟ್ರಲ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ
Krishna Janmashtami at Bhima Central School
ಸಿಂದಗಿ 19; ಪಟ್ಟಣದ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಹೊಮ್ಮಿಕೊಂಡಿದ್ದು ಮಾಂಟೋಸ್ಸೊರಿ ಮಕ್ಕಳ ಕೃಷ್ಣ ರಾಧೇಯರ ವೇಷವನ್ನು ಧರಿಸಿಕೊಂಡು ಶಾಲೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಗಮನ ಸೇಳೆದರು,
ಶ್ರೀರಕ್ಷ ಎಲ್, ಕೆ.ಜಿ ವಿದ್ಯಾರ್ಥಿನಿ ಶ್ರೀಕೃಷ್ಣನ ಭಕ್ತಿ ಗೀತೆಯನ್ನು ಹಾಡಿ ಕಾರ್ಯಕ್ರಮದಲ್ಲಿ ಗಮನಸೇಳೆದಳು , ಪಾಲಕರಾದ ಪ್ರಿಯಾ ಸಚಿನ್ ಕುಲಕರ್ಣಿ ಕೃಷ್ಣನ ಮಹಿಮೆಯ ಆತನ ಜನ್ಮ ವೃತ್ತಾಂತವನ್ನು ಹಾಡನ್ನು ಹಾಡಿದರು,
ಶಾಲೆಯ ಪ್ರಾಂಶುಪಾಲೆ ಡಾಽಽ ಸುಶಿಲಾ ಕೆ. ಆರ್ ಅವರು ಮಾತನಾಡಿ, ಶ್ರೀ ಕೃಷ್ಣನು ಜನನ ಕಾರಾಗ್ರಹದಲ್ಲಿ ಆದರೂ ಸಹಿತ ಈ ಹುಟ್ಟು ಅಂತ್ಯದ ಮಧ್ಯದಲ್ಲಿ ನಮ್ಮ ಜೀವನವನ್ನು ಸುಂದರ ಹಾಗೂ ಸರಳ ಜೀವನ ನಡೆಸಬೇಕು ಎಂದರು.
ಶಾಲೆಯ ಅಧ್ಯಕ್ಷ ವಿಠ್ಠಲ ಜಿ. ಕೊಳೂರ ಮಾತನಾಡಿ, ಮಕ್ಕಳು ಸೂಕ್ಷ್ಮ ಗ್ರಹಿಕೆಯ ನೊಟದಿಂದ ಅವರ ಆಸಕ್ತಿಯ ಕಡೆಗೆ ಪಾಲಕರು ಗಮನಹರಿಸಿ ಶಿಕ್ಷಕರು ಪಾಲಕರೂ ಮಗುವಿನ ಆಂತರಿಕವಾಗಿ ಹುದುಗಿರಿರುವ ಪ್ರತಿಭೆಯನ್ನು ಗುರುತಿಸಿ ಮಕ್ಕಳ ಸರ್ವೋತ್ತಮುಖ ವಿಕಾಸಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 