ಖಜಾಪುರ ಜನ್ಮ ದಿನಾಚರಣೆ
Khajapur Birthday Celebration
ವಿಜಯಪುರ 18: ವಿಜಯಪುರ ನಗರದ ಅಲ್ ಅಮೀನ ಹತ್ತಿರ ಇರುವ ಅನಾಥಾಶ್ರಮದಲ್ಲಿ ವಿಜಯಪುರ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಲ್. ಖಜಾಪುರ ಇವರ ಜನ್ಮ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಸಂದರ್ಭದಲ್ಲಿ ಮಾತನಾಡಿದ ಅವರು ಹುಟ್ಟಿನಿಂದಲೂ ಯಾರು ಅನಾಥರಲ್ಲ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಆಸರೆ ಇರುತ್ತದೆ. ನಮ್ಮ ಜೀವನ ಬಂದಂತೆ ನಾವು ಸಾಗಬೇಕು. ಜೀವನದಲ್ಲಿ ಕೊರಗುವುದರಿಂದ ನಾವು ಏನು ಸಾಧಿಸುವುದು ಆಗುವುದಿಲ್ಲ. ನಾವು ಸಮಾಜದಲ್ಲಿ ಬಾಳಬೇಕಾದರೆ ಸಾಧನೆ ಮಾಡಿದಾಗ ನಮಗೊಂದು ಅರ್ಥ ಸಿಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆರೀಪ ಹವಾಲ್ದಾರ, ಪ್ರಕಾಶ ಕವಲಗಿ, ಮನೋಜ ಕನಸೆ, ರಾಜು ಮುರಘಾನೂರ, ಲಕ್ಕಪ್ಪ ಕರಜಗಿ, ಬಾಬುರಾವ್, ಶ್ರೀನಿವಾಸ ಚಿಕಲಕಿ ಮುಂತಾದವರು ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 