ಉದ್ಯಮಿ ಷಣ್ಮುಖ ನಿಜಗುಣಿ ಅವರ ನಿವಾಸಕ್ಕೆ ಕೀರ್ತಿ ಗಣೇಶ ಭೇಟಿ
Keerthi Ganesh visits businessman Shanmukha Nijaguni's residence
ಮಹಾಲಿಂಗಪುರ ಪಟ್ಟಣದ ವಿದ್ಯಾನಗರ ನಿವಾಸಿ ಉದ್ಯಮಿ ಷಣ್ಮುಖ ನಿಜಗುಣಿ ಅವರ ನಿವಾಸಕ್ಕೆ ಕರ್ನಾಟಕ ರಾಜ್ಯ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಕೀರ್ತಿ ಗಣೇಶ ಅವರು ಸೋಮವಾರ ಭೇಟಿ ನೀಡಿ ಪರಿವಾರದ ಸತ್ಕಾರ ಸ್ವೀಕರಿಸಿದರು.
ಹಿತೈಷಿಗಳಾದ ಷಣ್ಮುಖಪ್ಪ ನಿಜಗುಣಿ, ಮಲ್ಲಪ್ಪ ಮಾಯನವರ್, ರವಿ ಬಾಡಗಿ, ವಿಜಯ ಬಾಡನವರ, ಶಶಿ ಸೋರಗಾವಿ, ಮಹಾಲಿಂಗಪ್ಪ ಹುನಶಾಳ, ನಿರ್ಮಲಾ.ಷ.ನಿಜಗುಣಿ, ರಾಜು ಜಮಖಂಡಿ, ಚನ್ನಗಿರಿ ಕೆಳಗಡೆ, ಸಿದ್ದು ಟರ್ಕಿ, ಸೀಮಾ ನಿಜಗುಣಿ ಇನ್ನಿತರರು ಭಾಗವಹಿಸಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 