ಉದ್ಯಮಿ ಷಣ್ಮುಖ ನಿಜಗುಣಿ ಅವರ ನಿವಾಸಕ್ಕೆ ಕೀರ್ತಿ ಗಣೇಶ ಭೇಟಿ
Keerthi Ganesh visits businessman Shanmukha Nijaguni's residence
ಮಹಾಲಿಂಗಪುರ ಪಟ್ಟಣದ ವಿದ್ಯಾನಗರ ನಿವಾಸಿ ಉದ್ಯಮಿ ಷಣ್ಮುಖ ನಿಜಗುಣಿ ಅವರ ನಿವಾಸಕ್ಕೆ ಕರ್ನಾಟಕ ರಾಜ್ಯ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಕೀರ್ತಿ ಗಣೇಶ ಅವರು ಸೋಮವಾರ ಭೇಟಿ ನೀಡಿ ಪರಿವಾರದ ಸತ್ಕಾರ ಸ್ವೀಕರಿಸಿದರು.
ಹಿತೈಷಿಗಳಾದ ಷಣ್ಮುಖಪ್ಪ ನಿಜಗುಣಿ, ಮಲ್ಲಪ್ಪ ಮಾಯನವರ್, ರವಿ ಬಾಡಗಿ, ವಿಜಯ ಬಾಡನವರ, ಶಶಿ ಸೋರಗಾವಿ, ಮಹಾಲಿಂಗಪ್ಪ ಹುನಶಾಳ, ನಿರ್ಮಲಾ.ಷ.ನಿಜಗುಣಿ, ರಾಜು ಜಮಖಂಡಿ, ಚನ್ನಗಿರಿ ಕೆಳಗಡೆ, ಸಿದ್ದು ಟರ್ಕಿ, ಸೀಮಾ ನಿಜಗುಣಿ ಇನ್ನಿತರರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 