ಉದ್ಯಮಿ ಷಣ್ಮುಖ ನಿಜಗುಣಿ ಅವರ ನಿವಾಸಕ್ಕೆ ಕೀರ್ತಿ ಗಣೇಶ ಭೇಟಿ

ಉದ್ಯಮಿ ಷಣ್ಮುಖ ನಿಜಗುಣಿ ಅವರ ನಿವಾಸಕ್ಕೆ ಕೀರ್ತಿ ಗಣೇಶ ಭೇಟಿ Keerthi Ganesh visits businessman Shanmukha Nijaguni's residence

ಮಹಾಲಿಂಗಪುರ ಪಟ್ಟಣದ ವಿದ್ಯಾನಗರ ನಿವಾಸಿ ಉದ್ಯಮಿ ಷಣ್ಮುಖ ನಿಜಗುಣಿ ಅವರ ನಿವಾಸಕ್ಕೆ ಕರ್ನಾಟಕ ರಾಜ್ಯ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಕೀರ್ತಿ ಗಣೇಶ ಅವರು ಸೋಮವಾರ ಭೇಟಿ ನೀಡಿ ಪರಿವಾರದ ಸತ್ಕಾರ ಸ್ವೀಕರಿಸಿದರು. 

ಹಿತೈಷಿಗಳಾದ ಷಣ್ಮುಖಪ್ಪ ನಿಜಗುಣಿ, ಮಲ್ಲಪ್ಪ ಮಾಯನವರ್, ರವಿ ಬಾಡಗಿ, ವಿಜಯ ಬಾಡನವರ, ಶಶಿ ಸೋರಗಾವಿ, ಮಹಾಲಿಂಗಪ್ಪ ಹುನಶಾಳ, ನಿರ್ಮಲಾ.ಷ.ನಿಜಗುಣಿ, ರಾಜು ಜಮಖಂಡಿ, ಚನ್ನಗಿರಿ ಕೆಳಗಡೆ, ಸಿದ್ದು ಟರ್ಕಿ, ಸೀಮಾ ನಿಜಗುಣಿ ಇನ್ನಿತರರು ಭಾಗವಹಿಸಿದ್ದರು.