ಬನಶಂಕರಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ
Kartikotsava at Banashankari Temple
ಬನಶಂಕರಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ
ಕೊಪ್ಪಳ 07 : ಹನಮಸಾಗರ ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವವನ್ನು ಶುಕ್ರವಾರ ಸಂಜೆ ಹಚ್ಚಲಾಯಿತು. ಬೆಳ್ಗಗೆಯಿಂದ ದೇವಸ್ಥಾನದಲ್ಲಿ ಹೋಮ, ಹವನ, ಅಭಿಷೇಕ, ಕುಂಕುಮಾರ್ಚನೆ, ನೈವೇದ್ಯ, ಮಹಿಳೆಯರಿಂದ ಲಲಿತಾ ಸಹಸ್ರನಾಮ ಹೀಗೆ ನಾನಾ ರೀತಿಯ ಧಾರ್ಮಿಕ ಕಾರ್ಯಕ್ರಗಳು ಜರುಗಿದವು. ಸಂಜೆ ವೇಳೆಗೆ ಮೆುತ್ತೈದೆ ಮಹಿಳೆಯರು, ಪುರುಷರು, ಮಕ್ಕಳು ದೇವಸ್ಥಾನಕ್ಕೆ ಆಗಮಿಸಿ ಕಾರ್ತಿಕವನ್ನು ಹಚ್ಚಿದರು. ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರ್ಫ ಸಿನ್ನೂರ, ಉಪಾಧ್ಯಕ್ಷ ಸುರೇಶ ಸಿನ್ನೂರ, ರಾಮಣ್ಣ ಸಿನ್ನೂರ, ಕುಡ್ಲೆಪ್ಪ ಸಿನ್ನೂರ, ರಾಮನಗೌಡ ಸಿನ್ನೂರ, ಬಸವಂತಪ್ಪ ಸಿನ್ನೂರ, ಅಶೋಕ ಸಿನ್ನೂರ, ಹನುಮಂತ ಸಿನ್ನೂರ, ರಾಘವೇಂದ್ರ ಸಿನ್ನೂರ, ವಿಶಾಲ ಸಿನ್ನೂರ, ಮಹೇಶ ಸಿನ್ನೂರ ಶಿವು ಎರಗಲ್ಲ. ಏಕನಾಥ ಮೆದಿಕೇರಿ, ಅನೀಲ ಸಿನ್ನೂರ, ಶಂಕರ ಹುಲಮನಿ, ವಿಜಯಲಕ್ಷೀ, ಗಾಯತ್ರಿ ಸಿನ್ನೂರ, ವಿದ್ಯಾಶ್ರೀ ಸಪ್ಪಂಡಿ, ವತ್ಸಲಾ ಸಿನ್ನೂರ, ಅಶ್ವಿನಿ ಕುದಿರಿಮೋತಿ, ಸರಸ್ವತಿ ಸಿನ್ನೂರ, ಗೌರವ್ವ ಶಿಲವಂತರ, ಲಕ್ಷ್ಮೀ ಸಪ್ಪಂಡಿ, ರಾಜಲಕ್ಷ್ಮೀ ಸಪ್ಪಂಡಿ ಇತರರು ಇದ್ದರು ಹನುಮಸಾಗರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಕಾರ್ತಿಕವನ್ನು ಹಚ್ಚಲಾಯಿತು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 