ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
Karthika Dipotsava at Mallikarjuna Temple
ತಾಳಿಕೋಟಿ 28: ಪಟ್ಟಣದ ಅನಂತಪುರ ಪೇಟದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಾಸಕಾಲ ನಡೆದ ಕಾರ್ತಿಕ ದೀಪೋತ್ಸವ ಸಮಾರಂಭವು ಸೋಮವಾರ ಮುಕ್ತಾಯವಾಯಿತು. ದೇವಸ್ಥಾನವನ್ನು ಬಣ್ಣದ ವಿದ್ದುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕಾರ್ತಿಕ ನಿಮಿತ್ತ ಮಾಸದ ನಿಮಿತ್ತ ಮಲ್ಲಿಕಾರ್ಜುನ ಭಜನಾ ಸಂಘದ ವತಿಯಿಂದ ನಿತ್ಯ ಪೂಜಾ ಕಾರ್ಯಗಳು ಭಜನೆ ದೀಪೋತ್ಸವ ಇತ್ಯಾದಿ ತಿಂಗಳ ಕಾಲ ನಡೆದು ಕೊನೆಯ ದಿನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕೇಸರಿ ಬಾತ್, ಪಲಾವ್ ಜೊತೆಗೆ ಅಂಬಲಿ ಪೇಯವನ್ನು ಭಕ್ತಾದಿಗಳಿಗೆ ಉಣಬಡಿಸಲಾಯಿತು.
ಅಧ್ಯಕ್ಷೆ ಬೋರಮ್ಮ ಕುಂಬಾರ, ಉಪಾಧ್ಯಕ್ಷೆ ನಿರ್ಮಲಾ ಕತ್ತಿ, ಶಾಂತಮ್ಮ ಹೊಟ್ಟಿ, ಮಾದೇವಿ ಕಸ್ತೂರಿ, ಬಸಮ್ಮ ಕಸ್ತೂರಿ, ದ್ರಾಕ್ಷಾಯಿಣಿ ದೇಗಿನಾಳ, ಗೀತಾ ಪಟ್ಟಣಶೆಟ್ಟಿ, ಸುಧಾ ಮಡ್ಡಿ, ಸಂಗೀತಾ ಗೋನಾಳ, ಅನ್ನಪೂರ್ಣ ಗೋನಾಳ, ಮಹಾದೇವಿ ಗೋನಾಳ, ಲತಾ ಮಡ್ಡಿ, ವಿದ್ಯಾ ಮಡ್ಡಿ, ಬೇಬಕ್ಕ ಬಳಗಾನೂರ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 