ಸಹಕಾರಿ ಸಂಘಕ್ಕೆ ಕರಿಬಸಪ್ಪ ಕಾತ್ರೀಕಿ ಆಯ್ಕೆ
Karibasappa Katriki selected for Co-operative Society
ಸಹಕಾರಿ ಸಂಘಕ್ಕೆ ಕರಿಬಸಪ್ಪ ಕಾತ್ರೀಕಿ ಆಯ್ಕೆ
ಹೂವಿನಹಡಗಲಿ 24 : ತಾಲೂಕಿನ ಹೊಳಗುಂದಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅದ್ಯಕ್ಷ ಕರಿಬಸವರಾಜ ಕಾತ್ರೀಕಿ. ಉಪಾದ್ಯಕ್ಷೆ ಎನ್.ಎಸ್.ಸುಮಂಗಲ ಶುಕ್ರವಾರ ಚುನಾಯಿತರಾಗಿದ್ದಾರೆಒಟ್ಟು 12 ಸದಸ್ಯರಿದ್ದು . ಅದ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕರಿಬಸವರಾಜ ಕಾತ್ರೀಕಿ ಮತ್ತು ಕಾಂಗ್ರೆಸ್ ಚಾವಡಿ ಗುಡದೀರ್ಪ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಕರಿಬಸಪ್ಪ ಕಾತ್ರೀಕಿ 8ಮತಗಳು ಪಡೆದು ವಿಜಯಿಯಾದರೆ.5ಮತಗಳು ಪಡೆದ ಗುಡದೀರ್ಪ ಸೋತರು. ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಎಸ್.ಸುಮಂಗಲ ಹಾಗೂ ಮೃತ್ಯುಂಜಯ ನಾಮಪತ್ರ ಸಲ್ಲಿಸಿದ್ದು 8 ಮತ ಪಡೆದ ಸುಮಂಗಲ ವಿಜಯಿಯಾದರೆ, 5 ಮತ ಪಡೆದ ಮೃತ್ಯುಂಜಯ ಸೋತರು. ಚುನಾವಣಾಧಿಕಾರಿಯಾಗಿ ಪವನ್ ಕುಮಾರ ಕಾರ್ಯ ನಿರ್ವಹಿಸಿದರು .ನಂತರ ಎಲ್ಲಾ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಇದೇ ವೇಳೆ ಸಹಕಾರ ಸಂಘದ ಕಾರ್ಯ ದರ್ಶಿ ವೀರೇಶ್. ಗ್ರಾ.ಪಂ.ಅದ್ಯಕ್ಷ .ದಡಾರ್ಪ. ಬಿಜೆಪಿ ಇಟ್ಟಗಿ ಹೋಬಳಿ ಅದ್ಯಕ್ಷ ಹೆಚ್.ಕರಿಬಸಪ್ಪ.ಮುಖಂಡರಾದ ಮುದೇಗೌಡ್ರ್ರಕಾಶ. ಬಾಷಾ ಬಾವಿಹಳ್ಳಿ. ಮುದಿಮಲ್ಲಪ್ಪ.ಬಿ.ಮಲ್ಲಿಕಾರ್ಜುನ.ಹೆಚ್.ಕೊಟ್ರಬಸಪ್ಪ. ಹಾವನೂರು ರಾಜ.ಪೂಜಾರ ಸಿದ್ದೇಶ. ಟಿ.ಕೊಟ್ರೇಶ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 