ಕಪ್ಪಲಗುದ್ದಿ ಹನುಮಾನ ಅಡವಿ ಸಿದ್ದೇಶ್ವರ ಜಾತ್ರೆ : ಜೈ ಹನುಮಾನ ಕಬ್ಬಡ್ಡಿ ತಂಡ ಪ್ರಥಮ ಸ್ಥಾನ

ಕಪ್ಪಲಗುದ್ದಿ ಹನುಮಾನ ಅಡವಿ ಸಿದ್ದೇಶ್ವರ ಜಾತ್ರೆ : ಜೈ ಹನುಮಾನ ಕಬ್ಬಡ್ಡಿ ತಂಡ ಪ್ರಥಮ ಸ್ಥಾನ Kappalaguddi Hanumana Adavi Siddeshwar Jatre: Jai Hanumana Kabaddi Team First Position

ಪಾಲಬಾವಿ 19 : ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಹನುಮಾನ ದೇವರ ಓಕಳಿ ಹಾಗೂ ಅಡವಿಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಗೆಳೆಯರ ಬಳಗ ಕಪ್ಪಲಗುದ್ದಿ ಇವರ ಆಶ್ರಯದಲ್ಲಿ ರಂದು ಸೋಮವಾರ ಜರುಗಿದ ಬೆಳಗಾವಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅನುಮತಿಯೊಂದಿಗೆ ಕ್ರೀಡಾ ಪ್ರೇಮಿ ಅರ್ಜುನ ನಾಯಿಕ ಇವರ ಸಾರಥ್ಯದಲ್ಲಿ ಸತತವಾಗಿ ನಾಲ್ಕನೇ ಬಾರಿಗೆ ಪುರುಷರ 58-60 ಕೆಜಿ ಹೊನಲು ಬೆಳಕಿನ ಕಬಡ್ಡಿ ಪದ್ಯಾವಳಿ ಜರುಗಿದವು. ಜೈ ಹನುಮಾನ ಕಬ್ಬಡ್ಡಿ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.