ಕನಕದಾಸ ಜಯಂತಿ

ಕನಕದಾಸ ಜಯಂತಿ Kanakadasa Jayanti

ಕನಕದಾಸ ಜಯಂತಿ 

ಯರಗಟ್ಟಿ 09: ಸ್ಥಳೀಯ ಪೊಲೀಸ ಠಾಣೆಯಲ್ಲಿ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಪಿಎ  ಎಲ್‌.ಬಿ ಮಾಳಿ, ಎಎ  ವಾಯ್ ಎಂ ಕಡಕೋಳ, ಬಿ. ಕೆ. ರಂಗಣ್ಣವರ, ಪಿಸಿಗಳಾದ ರಾಮಚಂದ್ರ ಹೊನ್ನಕುಪ್ಪಿ, ಆರ್‌. ಕೆ. ಪವಾಡಿಗೌಡ, ರಮೇಶ ತೇಳಿ ಇದ್ದರು.