ಕಡಕೋಳ ಗುರು ಮುಗ್ಧ ಸಂಗಮೇಶ್ವರ ಕಾರ್ತಿಕೋತ್ಸವ
Kadakola Guru Mugdha Sangameshwara Kartikotsava
ಕಡಕೋಳ ಗುರು ಮುಗ್ಧ ಸಂಗಮೇಶ್ವರ ಕಾರ್ತಿಕೋತ್ಸವ
,ದೇವರ ಹಿಪ್ಪರಗಿ 19 : ತಾಲೂಕಿನ ಕಡಕೋಳ ಗ್ರಾಮದ ಗುರು ಮುಗ್ಧ ಸಂಗಮೇಶ್ವರ ಕಾರ್ತಿಕೋತ್ಸವ ದಿನಾಂಕ 23-12-2024 ಸೋಮವಾರ ದಂದು ಮುಂಜಾನೆ 9ಗಂಟೆಗೆ ಊರಿನ ಅಗಸಿಯ ಮೇಲಭಾಗದ್ದಲ್ಲಿ ಶಿವ ,ನಂದಿ ಮೂರ್ತಿ ಪ್ರತಿಷ್ಠಾಪನೆಯನ್ನು ರಾಜಗುರು ವೇ ಮೂ ಮಹಾಲಿಂಗ ಸ್ವಾಮಿಗಳು ಅವರ ದಿವ್ಯ ಸಾನಿಧ್ಯದಲ್ಲಿ ನೆರವೇರುವುದು,ಅಂದೆ ರಾತ್ರಿ 9ಗಂಟೆಗೆ ದೇವಸ್ಥಾನದ ಕಳಸರೋಹಣ ಜರಾಗುವದು ನಂತರ ಪ್ರಸಾದ ನೆರವೇರುವುದು,ದಿನಾಂಕ24-12-2024ರಂದು ಮಂಗಳವಾರ ಮುಂಜಾನೆ 9ಗಂಟೆಗೆ ಸುಪ್ರಸಿದ್ಧ ಜಾನಪದ ತಂಡಗಳಿಂದ ಪಲ್ಲಕ್ಕಿ ನಂದಿ ಧ್ವಜ ಸಮೇತ ಭವ್ಯ ಮೆರವಣಿಗೆ ನೆರವೇರುವುದು,ಅಂದೆ ರಾತ್ರಿ 10ಗಂಟೆಗೆ ಕಡಕೋಳ ಗ್ರಾಮದ ಕವಿಗಳಾದ ರಾಘವೇಂದ್ರ ಉಮ್ಮರಗಿ 16ನೆ ವಿರಚಿತ ಸಾಮಾಜಿಕ ನಾಟಕ"ತಂದೆ ನೀಡಿದ ಬಿಕ್ಷೆ,ತಾಯಿಕೊಟ್ಟ ಶಿಕ್ಷೆ ,ಅರ್ಥಾತ್ ಹೆತ್ತವರ ಮಾತು ತಪ್ಪಿದರೆ ದೇವರಾಣೆ ಎಂಬ ನಾಟಕ ಜರಗುವದು ಭಕ್ತಾದಿಗಳು ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾಗಿ ಎಂದು ಸಮಸ್ತ ಕಡಕೋಳ ಸದ್ಭಕ್ತಾದಿಗಳಿಂದ ಸರ್ವರಿಗೂ ಹಾರ್ದಿಕ ಸ್ವಾಗತವನ್ನು ಕೋರಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 