ತಾಲೂಕ ಅಧ್ಯಕ್ಷರಾಗಿ ಜಿನಬಿ ಹುಣಶ್ಯಾಳ ಆಯ್ಕೆ.
Jinabi Hunashya elected as Taluk President
ಸಿಂದಗಿ 11 : ವಿಜಯಪುರ ಜಿಲ್ಲೆಯ ಸರ್ವ ಪದಾಧಿಕಾರಿಗಳ ಸಹಮತದೊಂದಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ವಿಜಯಕುಮಾರ್ ಯು.ಬಿ ರವರ ನೇತೃತ್ವದಲ್ಲಿ ಕೆಆರ್ಎಸ್ ಪಕ್ಷದ ತಾಲೂಕ ಅಧ್ಯಕ್ಷರಾಗಿ ಜಿ.ನಬಿ ಹುಣಶ್ಯಾಳ ಆಯ್ಕೆ ಆದೇಶ ಅಧಿಕೃತ ಘೋಷಣೆ ಮಾಡಿ ಒಟ್ಟು 11 ಜನರಿಗೆ ಆಯ್ಕೆ ಮಾಡಿದ್ದಾರೆ
ಗೌರವ ಅಧ್ಯಕ್ಷರು : ಸಂಗಣ್ಣ ಗು ಬ್ಯಾಕೋಡ, ಉಪಾಧ್ಯಕ್ಷರು. ಪೀರಣ್ಣ ಯಂಕಂಚಿ, ಪ್ರಧಾನ ಕಾರ್ಯದರ್ಶಿ ದಸ್ತಗಿರ್ ನದಾಫ್, ಕಾರ್ಯದರ್ಶಿಗಳಾಗಿ ರಾಮನಗೌಡ ಪಾಟೀಲ್, ರಾಜು ಸಿಂಗೆ, ಸುರೇಶ್ ನಾಯ್ಕೋಡಿ, ಸಂಗಮೇಶ್ ಪತ್ತಾರ, ಪರಶುರಾಮ ಮಾದರ, ಶ್ರೀಶೈಲ್ ಡಂಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 