ತಾಲೂಕ ಅಧ್ಯಕ್ಷರಾಗಿ ಜಿನಬಿ ಹುಣಶ್ಯಾಳ ಆಯ್ಕೆ.

ತಾಲೂಕ ಅಧ್ಯಕ್ಷರಾಗಿ ಜಿನಬಿ ಹುಣಶ್ಯಾಳ ಆಯ್ಕೆ. Jinabi Hunashya elected as Taluk President


ಸಿಂದಗಿ 11 : ವಿಜಯಪುರ ಜಿಲ್ಲೆಯ ಸರ್ವ ಪದಾಧಿಕಾರಿಗಳ ಸಹಮತದೊಂದಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ವಿಜಯಕುಮಾರ್ ಯು.ಬಿ ರವರ ನೇತೃತ್ವದಲ್ಲಿ ಕೆಆರ್‌ಎಸ್ ಪಕ್ಷದ ತಾಲೂಕ ಅಧ್ಯಕ್ಷರಾಗಿ ಜಿ.ನಬಿ ಹುಣಶ್ಯಾಳ ಆಯ್ಕೆ ಆದೇಶ ಅಧಿಕೃತ ಘೋಷಣೆ ಮಾಡಿ ಒಟ್ಟು 11 ಜನರಿಗೆ ಆಯ್ಕೆ ಮಾಡಿದ್ದಾರೆ  

 ಗೌರವ ಅಧ್ಯಕ್ಷರು : ಸಂಗಣ್ಣ ಗು ಬ್ಯಾಕೋಡ, ಉಪಾಧ್ಯಕ್ಷರು. ಪೀರಣ್ಣ ಯಂಕಂಚಿ, ಪ್ರಧಾನ ಕಾರ್ಯದರ್ಶಿ ದಸ್ತಗಿರ್ ನದಾಫ್, ಕಾರ್ಯದರ್ಶಿಗಳಾಗಿ ರಾಮನಗೌಡ ಪಾಟೀಲ್, ರಾಜು ಸಿಂಗೆ, ಸುರೇಶ್ ನಾಯ್ಕೋಡಿ, ಸಂಗಮೇಶ್ ಪತ್ತಾರ, ಪರಶುರಾಮ ಮಾದರ, ಶ್ರೀಶೈಲ್ ಡಂಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.