ಅಂತರ ಪೀಳಿಗೆ ಜಾಗೃತಿ ಕಾರ್ಯಕ್ರಮ
Intergenerational awareness program
ಲೋಕದರ್ಶನ ವರದಿ
ಆಲಮೇಲ 02: ಪತ್ರಿಷ್ಠಿತ ಶಿಕ್ಷಣ ಸಂಸ್ಥೆಯಾದ ಎ.ಕೆ.ನಮದಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರ ಸಾಮಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ಕರ್ನಾಟಕ ಸರ್ಕಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕೆ ಸಬಲಿಕರತಣ ಇಲಾಖೆ ಶಾಲಾ ಶಿಕ್ಣ ಮತ್ತು ಪದವಿ ಪೂರ್ವ ವಿಜಯಪುರ ಹಾಗೂ ಹಿರಿಯ ನಾಗರಿಕರ ಸ್ವಯಂ ಸೇವೆ ಸಂಸ್ಥೆಗಳ ಸಹಯೋಗದೊಂದಿಗೆ ಅಂತರ ಪೀಳಿಗೆ ಜಾಗೃತಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದಲ್ಲಿ ನಿಯೋಜತ ಉಪನ್ಯಾಸಕರಾಗಿ ಆರ್.ಸಿ. ಹಿರೇಮಠ ಮಾತನಾಡಿ ನಮ್ಮ ಹಿರಿಯರು ನಮ್ಮ ಆದರ್ಶರಾಗಬೇಕು ಹಿರಿಯರಿಗರ ಗೌರವ ಪೂರ್ವಕಾಗಿ ಗೌರವಿಸುವದರೊಮದಿಗೆ ವಿಕಲಚೇತನರಿಗೆ ಗೌರವದಿಂದ ಕಾಣೋಣ ಮತ್ತು ನಮ್ಮ ದರ್ಮ ನಮ್ಮ ಸಂಸೃತಿಯೊಂದಿಗೆ ನಮ್ಮ ಭಾರತಿಯ ಪರಂಪರೆಯನ್ನು ಮುಂದುವರಸಿಕೊಂಡು ಹೋಗುವದರೊಂದಿಗೆ ಪಾಚಿಮಾತ್ಯಕ್ಕೆ ಜೋತುಬಿಳುವುದು ಬೇಡ
ಪ್ರೋ ಎಸ್.ಜಿ. ಕುಂಬಾರ ಮಾತನಾಡಿ ಹಿಂದೆ ವೇಸನವನ್ನು ಬಿಡಿಸಲು ವೇಸನಮುಕ್ತ ಕೆಂದ್ರಗಳು ಇದ್ದವು ಈಗ ಮೋಬೈಲ ಬಿಡಿಸಲು ಮೋಬೈಲ ಬಿಡಿಸುವ ಕೇಂದ್ರಗಳನ್ನು ಸ್ಥಾಪನೆ ಮಾಡಬೇಗಿದೆ ನಮ್ಮ ಸಂಸೃತಿ ಕಾಪಡಿಕೊಂಡು ಬರುತ್ತಿರುವ ಹಿರಿಯರನ್ನು ನಾವೇಲ್ಲರು ಗೌರವಿಸೋಣ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳೋಂದಿಗೆ ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೋದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾ. ಎನ್ ಎಸ್ ದೇವರಮನಿ ಪ್ರೋ. ಎಸ್ ಜಿ ಕುಂಬಬರ ಪ್ರೋ. ಸಿದ್ದು ಸಿವಗೊಂಡ ಬಾಬು ನಿವಾಳಕೊಡಿ ಪಟ್ಟಣ ಪಂಚಾಯಿತಿಯ ಅಧಿಕಾರಿ ಅಪ್ಪಣ್ಣ ಅಂಬೋರೆ ಪ್ರತಿಜ್ಞಾ ವಿಧಿಯನ್ನು ಪ್ರೋ ಎ ಎಸ್ ನಾರಾಯಣಕರ ಬೋಧಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 