ಬೇಸಿಗೆಯ ನಿಮಿತ್ಯ ಕುಡಿಯುವ ನೀರಿನ ಅರವಟಿಗೆ ಅಳವಡಿಕೆ
Installation of drinking water tanks for summer
ತಾವರಗೇರಾ 22: ಪಟ್ಟಣ ಉದ್ಯಮಿ ಹಾಗೂ ಯುವ ಮುಖಂಡರಾದ ವೀರುಪಣ್ಣ ಗುಂಡಪ್ಪ ನಾಲತವಾಡ ಇವರ ಅಭಿಮಾನಿಗಳಿಂದ ಪಟ್ಟಣದ ಡಾಽಽಬಿ,ಆರ್ ಅಂಬೇಡ್ಕರ್ ವೃತ್ತದಲ್ಲಿ ಬೇಸಿಗೆಯ ನಿಮಿತ್ಯ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟಿಗೆ ಅಳವಡಿಸಲಾಯಿತು.
ಈ ಸಂದರ್ಬದಲ್ಲಿ ವೀರುಪಣ್ಣ ಗುಂಡಪ್ಪ ನಾಲತವಾಡ ಇವರ ಅಭಿಮಾನಿಗಳಾದ ಚನ್ನಪ್ಪ ನಾರಿನಾಳ, ಮಂಜು ಚೌಡ್ಕಿ, ಹೊಳೆಯಪ್ಪ ಚಳಗೇರಿ ಕುಮಾರ ಪಂಚಾಂಗ, ಹುಲ್ಲೆಶ ಬಿಸ್ತಿ, ಜಾಜಾರಾಮಸಿಂಗ್ ಇತರರು ಇದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 