ಲಕ್ಷ್ಮೀ ಮೂರ್ತಿ ಪ್ರತಿಷ್ಟಾಪನೆ
Installation of Lakshmi idol
ಆಲಮೇಲ 26: ಇಲ್ಲಿನ ಡೋಹರ ಕಕ್ಯಯನ ಸಮಾಜ ಭಾಂದವರು ಲಕ್ಷ್ಮೀ ಮೂರ್ತಿ ಪ್ರತಿಷ್ಟಾಪನೆ ಹೋಮ-ಹವನ ಪೂಜಾ ಕೈಕಂರ್ಯ ನೆರವೇರಿಸಿ ದರ್ಶನ ಪಡೆದರು.
ಪಟ್ಟಣದ ನಿವೃತ ಪೋಲಿಸ್ ಹವಾಲ್ದಾರ ಶಿವಣ್ಣ ನಾರಯಣಕರ ಲಕ್ಷ್ಮೀ ಮೂರ್ತಿಗೆ 35 ಸಾವಿರ ದೇಣಿಗೆ ನೀಡಿ ತಾಯಿಯ ಆಶೀರ್ವಾದ ಪಡೆದರು. ಅನೇಕ ಮಹಿಳಾ ಭಕ್ತವೃಂದ ಗ್ರಾಮೀಣ ಸೊಗಡಿನ ದೇವಿಯ ಪದಗಳನ್ನು ಹಾಡಿ ಮನರಂಜಿಸಿ ದೇವರಲ್ಲಿ ಪ್ರಾರ್ಥಿಸಿದರು.
ಬಳಿಕ ಡೋಹರ ಸಮಾಜ ಬಾಂಧವರು ಮೀಸಲಾತಿಯಲ್ಲಿ ನಮ್ಮ ಸಮಾಜ ಸೇರಿದ್ದರಿಂದ ಸಿಹಿ ವಿತರಿಸಿ ಸಂತಸ ವ್ಯಕ್ತಪಡಿಸಿದರು. ನಿವೃತ್ತ ಕಂದಾಯ ಅಧಿಕಾರಿ ಶಿವಾಜಿ ನಾರಯಣಕರ, ಅಶೋಕ, ಅಮರ, ಶರಣು, ದಯಾನಂದ, ಶ್ರೀಶೈಲ್, ಮಲಕಪ್ಪ, ರಮೇಶ ಕಂದರೆ ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 