ಲಕ್ಷ್ಮೀ ಮೂರ್ತಿ ಪ್ರತಿಷ್ಟಾಪನೆ
Installation of Lakshmi idol
ಆಲಮೇಲ 26: ಇಲ್ಲಿನ ಡೋಹರ ಕಕ್ಯಯನ ಸಮಾಜ ಭಾಂದವರು ಲಕ್ಷ್ಮೀ ಮೂರ್ತಿ ಪ್ರತಿಷ್ಟಾಪನೆ ಹೋಮ-ಹವನ ಪೂಜಾ ಕೈಕಂರ್ಯ ನೆರವೇರಿಸಿ ದರ್ಶನ ಪಡೆದರು.
ಪಟ್ಟಣದ ನಿವೃತ ಪೋಲಿಸ್ ಹವಾಲ್ದಾರ ಶಿವಣ್ಣ ನಾರಯಣಕರ ಲಕ್ಷ್ಮೀ ಮೂರ್ತಿಗೆ 35 ಸಾವಿರ ದೇಣಿಗೆ ನೀಡಿ ತಾಯಿಯ ಆಶೀರ್ವಾದ ಪಡೆದರು. ಅನೇಕ ಮಹಿಳಾ ಭಕ್ತವೃಂದ ಗ್ರಾಮೀಣ ಸೊಗಡಿನ ದೇವಿಯ ಪದಗಳನ್ನು ಹಾಡಿ ಮನರಂಜಿಸಿ ದೇವರಲ್ಲಿ ಪ್ರಾರ್ಥಿಸಿದರು.
ಬಳಿಕ ಡೋಹರ ಸಮಾಜ ಬಾಂಧವರು ಮೀಸಲಾತಿಯಲ್ಲಿ ನಮ್ಮ ಸಮಾಜ ಸೇರಿದ್ದರಿಂದ ಸಿಹಿ ವಿತರಿಸಿ ಸಂತಸ ವ್ಯಕ್ತಪಡಿಸಿದರು. ನಿವೃತ್ತ ಕಂದಾಯ ಅಧಿಕಾರಿ ಶಿವಾಜಿ ನಾರಯಣಕರ, ಅಶೋಕ, ಅಮರ, ಶರಣು, ದಯಾನಂದ, ಶ್ರೀಶೈಲ್, ಮಲಕಪ್ಪ, ರಮೇಶ ಕಂದರೆ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 