ಕೊರಕೊಪ್ಪ ಗ್ರಾಮದ ರೇವಣಸಿದ್ಧೇಶ್ವರ ಸಭಾ ಭವನದ ಉದ್ಘಾಟನೆ
Inauguration of Revanasiddheshwara Sabha Bhavan in Korakoppa village
ಯರಗಟ್ಟಿ: 14 : ಸಮೀಪದ ಕೊರಕೊಪ್ಪ ಗ್ರಾಮದ ರೇವಣಸಿದ್ಧೇಶ್ವರ ಗುರುಕುಲದ ಆವರಣದಲ್ಲಿ ನಿರ್ಮಿಸಲಾದ ರೇವಣಸಿದ್ಧೇಶ್ವರ ಸಭಾ ಭವನವನ್ನು ಗುರುವಾರ ಉದ್ಘಾಟಿಸಲಾಯಿತು.ಈ ವೇಳೆ ಕಟಕೋಳ-ಎಂ.ಚಂದರಗಿ ಪೂಜ್ಯ ಷ. ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಸತ್ತಿಗೇರಿ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತ್ರಿವಿಧ ದಾಸೋಹದ ಮೂರ್ತಿ ಅಭಿನವ ಸಿದ್ರಾಯಜ್ಜನವರು, ಕೊರಕೊಪ್ಪ ರೇವಣಸಿದ್ಧೇಶ್ವರ ಸ್ವಾಮೀಜಿ, ಉಳವಯ್ಯಾ ಹಿರೇಮಠ, ಸೋಮನಗೌಡ ಪಾಟೀಲ,ಬಸನಗೌಡ ಪಾಟೀಲ, ಎನ್. ಎಸ್. ಹರಳಿ, ಸೇರಿದಂತೆ ಗ್ರಾಮದ ಗಣ್ಯ ಮಾನ್ಯರು ಮತ್ತು ಸಕಾಲ ಸದ್ಭಕ್ತರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 