ಪಠಾನಿಯಾ ಮಸೀದಿಯಲ್ಲಿ ಇಫ್ತಾರ್ ಕೂಟ ಆಚರಣೆ ಯಶಸ್ವಿ
Iftar party held at Pathania Mosque a success
ಕೊಪ್ಪಳ 29: ನಗರದ ಹಿರೇ ಹಳ್ಳ ಖಲಂದರಿಯ ನಗರ್ ಬಡಾವಣೆಯಲ್ಲಿರುವ ಪುರಾತನ ಕಾಲದ ಐತಿಹಾಸಿಕ ಧಾರ್ಮಿಕ ಪ್ರಸಿದ್ಧ ಪಠಾ ನಿಯ ಮಸೀದಿಯಲ್ಲಿ ಮಸೀದಿ ಆಡಳಿತ ಮಂಡಳಿ ಮುಖ್ಯಸ್ಥ ಸೈಯದ್ ಮೈನುದ್ದಿನ್ ಕೊತ್ವಾಲ ಅಲಿಯಾಸ ಬಾಬುಸಾಬ್ ಮತ್ತು ಹಾಫಿಸ್ ಮೌಲಾನ ಇಬ್ರಾಹಿಂ ಸಾಹೇಬ್ ರವರ ನೇತೃತ್ವದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ರೋಜದಾರ್ ಮುಸ್ಲಿಂ ಬಾಂಧವರು ಮಸೀದಿಗೆ ಆಗಮಿಸಿ ತನ್ನ ಉಪವಾಸ ಬಿಡುವ ಕಾರ್ಯಕ್ರಮ ವಾದ ಇಫ್ತಾರ್ ಕೂಟ ದಲ್ಲಿ ಪಾಲ್ಗೊಂಡು ಬಳಿಕ ವಿಶೇಷ ಪ್ರಾರ್ಥನೆ ಸಾಮೂಹಿಕ ಪ್ರಾರ್ಥನೆ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ ದಿನದಿಂದ ದಿನಕ್ಕೆ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ರೋಜದಾರ್ ಬಾಂಧವರು ಪಠಾನೀಯ ಮಸೀದಿಗೆ ಆಗಮಿಸಿ ತನ್ನ ಉಪವಾಸ ಪೂರ್ಣ ಗೊಳಿಸುವುದು ಮಾಡುವವರು, ಎಲ್ಲರಿಗೂ ಬಹುತೇಕ ಪ್ರತಿದಿನ ಅನ್ನ ಸಂತರೆ್ಣ ವ್ಯವಸ್ಥೆಯನ್ನು ಹಲವು ಜನ ಸಮಾಜ ಸೇವಕರು ಮಾಡುತ್ತಾ ಬಂದಿರುವುದಕ್ಕೆ ಮಸೀದಿ ಕಮಿಟಿ ಮುಖ್ಯಸ್ಥ ಸೈಯದ್ ಮೈನುದ್ದೀನ್ ಹೋತ್ವಾಲ್ ಅಲಿಯಾಸ್ ಬಾಬುಸಾಬ್ ಮತ್ತು ಹಾಫಿಜ್ ಮೌಲಾನಾ ಇಬ್ರಾಹಿಂ ಸಾಹೇಬ್ ರವರು ಜಂಟಿಯಾಗಿ ಎಲ್ಲರನ್ನು ಅಭಿನಂದಿಸಿ ಶುಭ ಕೋರಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 