ವರುಣಗೌಡ ಪಾಟೀಲ ಅಭಿಮಾನಿ ಬಳಗದಿಂದ ಇಫ್ತಾರ್ ಕೂಟ
Iftar party by Varuna Gowda Patil's fan club
ವರುಣಗೌಡ ಪಾಟೀಲ ಅಭಿಮಾನಿ ಬಳಗದಿಂದ ಇಫ್ತಾರ್ ಕೂಟ
ಶಿಗ್ಗಾವಿ 17: ರಂಜಾನ್ ಹಬ್ಬದ ಅಂಗವಾಗಿ ವರುಣಗೌಡ ಪಾಟೀಲ ಅಭಿಮಾನಿ ಬಳಗದ ಶಿಗ್ಗಾವಿಯ ನಯಿಪೇಟ್ ಆಶೀಮಿ ಮಸೀದಿಯ ಆವರಣದಲ್ಲಿ ರವಿವಾರ ಇಫ್ತಾರ್ ಕೂಟ ನಡೆಯಿತು.
ಮಸೀದಿ ಕಮಿಟಿಯ ಸದಸ್ಯರಾದ ಅಕ್ತರ ರಾಜಾ ಗುಲಾಮುದ್ದಿನ ಕೂಟ ಆಯೋಜಿಸಿದರು. ಭಾವೈಕ್ಯದ ತಾಣ ಶಿಗ್ಗಾವಿಯಲ್ಲಿ ಹಿಂದೂಹಿಮುಸ್ಲಿಮರು ಸಹೋದರರಂತೆ ಇದ್ದೇವೆ ಎಂದರು.ವರುಣಗೌಡ ಪಾಟೀಲ ಅಭಿಮಾನಿ ಬಳಗದವರು ಮುಸಲ್ಮಾನ್ ಬಾಂಧವರಿಗೆ ರೋಜಾ ಸಮಯದಲ್ಲಿ ಹಣ್ಣು ಹಂಪಲು ವಿತರಿಸಿ ಶುಭಾಶಯ ಸಲ್ಲಿಸಿದರು.ಈ ಸಂದರ್ಭದಲ್ಲಿ ವರುಣಗೌಡ ಪಾಟೀಲ ಅಭಿಮಾನಿ ಬಳಗದ ನಾಗರಾಜ ಕ್ಯಾಬಳ್ಳಿ, ವಿನಯ ಹೊನ್ನಣ್ಣವರ,ಚೇತನ, ಪ್ರೀತಮ್ ಅರಳಿಕಟ್ಟಿ, ವಿಶಾಲ್ ಮರಾಠಿ, ಪ್ರಜ್ವಲ್, ಶೌಕತ್ ಅಲಿ ಅಖ್ತರ್ ಗುಲಾಮುದ್ದೀನ್ ರವೂಫ್ ಆದಮ್ಬಾಯಿ ಹಜರತ್ಅಲಿ ಕೌಕಲಿಅನ್ವರ್ಬಾಷಾ ಕಲಂದರ್ ಧಾರವಾಡ ಮುಷ್ತಾಕ್ಮಿಯಾ ಗುಲಾಬಖಾನ್ ಖಾಜೆಖಾನಜಾಫರ್ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 