ವರುಣಗೌಡ ಪಾಟೀಲ ಅಭಿಮಾನಿ ಬಳಗದಿಂದ ಇಫ್ತಾರ್ ಕೂಟ
Iftar party by Varuna Gowda Patil's fan club
ವರುಣಗೌಡ ಪಾಟೀಲ ಅಭಿಮಾನಿ ಬಳಗದಿಂದ ಇಫ್ತಾರ್ ಕೂಟ
ಶಿಗ್ಗಾವಿ 17: ರಂಜಾನ್ ಹಬ್ಬದ ಅಂಗವಾಗಿ ವರುಣಗೌಡ ಪಾಟೀಲ ಅಭಿಮಾನಿ ಬಳಗದ ಶಿಗ್ಗಾವಿಯ ನಯಿಪೇಟ್ ಆಶೀಮಿ ಮಸೀದಿಯ ಆವರಣದಲ್ಲಿ ರವಿವಾರ ಇಫ್ತಾರ್ ಕೂಟ ನಡೆಯಿತು.
ಮಸೀದಿ ಕಮಿಟಿಯ ಸದಸ್ಯರಾದ ಅಕ್ತರ ರಾಜಾ ಗುಲಾಮುದ್ದಿನ ಕೂಟ ಆಯೋಜಿಸಿದರು. ಭಾವೈಕ್ಯದ ತಾಣ ಶಿಗ್ಗಾವಿಯಲ್ಲಿ ಹಿಂದೂಹಿಮುಸ್ಲಿಮರು ಸಹೋದರರಂತೆ ಇದ್ದೇವೆ ಎಂದರು.ವರುಣಗೌಡ ಪಾಟೀಲ ಅಭಿಮಾನಿ ಬಳಗದವರು ಮುಸಲ್ಮಾನ್ ಬಾಂಧವರಿಗೆ ರೋಜಾ ಸಮಯದಲ್ಲಿ ಹಣ್ಣು ಹಂಪಲು ವಿತರಿಸಿ ಶುಭಾಶಯ ಸಲ್ಲಿಸಿದರು.ಈ ಸಂದರ್ಭದಲ್ಲಿ ವರುಣಗೌಡ ಪಾಟೀಲ ಅಭಿಮಾನಿ ಬಳಗದ ನಾಗರಾಜ ಕ್ಯಾಬಳ್ಳಿ, ವಿನಯ ಹೊನ್ನಣ್ಣವರ,ಚೇತನ, ಪ್ರೀತಮ್ ಅರಳಿಕಟ್ಟಿ, ವಿಶಾಲ್ ಮರಾಠಿ, ಪ್ರಜ್ವಲ್, ಶೌಕತ್ ಅಲಿ ಅಖ್ತರ್ ಗುಲಾಮುದ್ದೀನ್ ರವೂಫ್ ಆದಮ್ಬಾಯಿ ಹಜರತ್ಅಲಿ ಕೌಕಲಿಅನ್ವರ್ಬಾಷಾ ಕಲಂದರ್ ಧಾರವಾಡ ಮುಷ್ತಾಕ್ಮಿಯಾ ಗುಲಾಬಖಾನ್ ಖಾಜೆಖಾನಜಾಫರ್ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 