ತೆಂಗಿನ ಕಾಯಿಯಲ್ಲಿ ಮಾನವನ ಮುಖಾಕೃತಿ
ಧಾರವಾಡ, ಜು. 19 : ಸಸ್ಯ, ಲತೆ, ಕಾಯಿ, ಹೂವು, ಎಲೆ, ಶಿಲೆ, ಕಾಷ್ಠ ಮುಂತಾದವುಗಳ ಮೂಲಕ ನಡೆಯುವ ಅನೇಕ ವಿಸ್ಮಯಗಳಿಗೆ ನಿಸರ್ಗ ನಿರಂತರ ಸಾಕ್ಷಿಯಾಗುತ್ತದೆ. ಕೆಲವೊಮ್ಮೆ ಊಹೆಗೂ ನಿಲುಕದ ಅನೇಕ ಸಂಗತಿಗಳು ನಿಸರ್ಗದ ಮಡಿಲಲ್ಲಿ ಮೂಡಿನಿಂತು ಅಚ್ಚರಿ ಮೂಡಿಸುತ್ತವೆ.
ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ 'ಜೀವನ ಶಿಕ್ಷಣ' ಮಾಸಪತ್ರಿಕೆಯ ಜಂಟಿ ಸಂಪಾದಕ ಗುರುಮೂತರ್ಿ ಯರಗಂಬಳಿಮಠ ಅವರ ಸ್ವಗ್ರಾಮ ಅಮ್ಮಿನಬಾವಿಯ ಮನೆಯ ಹಿತ್ತಲದಲ್ಲಿ ಬೆಳೆದ ತೆಂಗಿನ ಕಾಯಿಯಲ್ಲಿ ಮಾನವನ ಮುಖಾಕೃತಿ ಮೂಡಿರುವುದೂ ಅಚ್ಚರಿಯ ಸಂಗತಿಯಾಗಿದೆ. ಈ ತೆಂಗಿನಕಾಯಿಯನ್ನು ಸುಲಿಯುವ ಸಂದರ್ಭದಲ್ಲಿ ಅದನ್ನು ಪೂರ್ಣ ಸುಲಿದಾಗ ಈ ಮಾನವನ ಮುಖಾಕೃತಿ ಕಂಡು ಬಂದಿದೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 