ನೂತನ ಅಧ್ಯಕ್ಷ ಅವಧುತ್ ಬಂಡಗಾರ ಕಸಾಪ ವತಿಯಿಂದ ಸನ್ಮಾನ
Honored by the new president Avadhut Bandagara Kasapa
ಆಲಮೇಲ 16: ರವಿವಾರ ದಿನಾಂಕ 14 ರಂದು ಬಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರಗಿದ ವಿವಿಧ ದತ್ತಿ ನಿಧಿಗೋಷ್ಠಿಯಲ್ಲಿ ಆಲಮೇಲ ತಾಲೂಕು ಅಧ್ಯಕ್ಷ ನೂತನ ಹಾಗೂ 2025.-2028ನೇ ಅಧ್ಯಕ್ಷ ಅವಧೂತ ಬಂಡಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತ ಸುರೇಶ್ ಜಾಲಕ್ಕ ಸೇರಿದಂತೆ ಬಿಜಾಪುರ ಜಿಲ್ಲೆಯ ವಿವಿಧ ತಾಲೂಕು ಕಾನಿಪ ಸಂಘದ ನೂತನ ಅಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು. ಆಲಮೇಲ ಪತ್ರಕರ್ತರಾದ ಡಾ"ರಮೇಶ ಕತ್ತಿ. ಮಾಜಿ ಅಧ್ಯಕ್ಷರಾದ ಸೈಯದ್ ದೇವರಮನಿ. ಗಾಂಧಿಗೌಡ್ ಪಾಟೀಲ. ಗುರು ಹಿರೇಮಠ. ಸುನೀಲ್ ಉಪ್ಪನ. ಸಿದ್ದು ಬಿರಾದಾರ. ಸಿದ್ದು ಹಿರೇಮಠ. ಅಬ್ದುಲ್ ಗಣಿ ದೇವರಮನಿ. ಫಾರೂಕ್ ಸುಂಬಡ್.ಉಮೇಶ್ ಕಟಬರ.ಸಿದ್ದು ಕೆರಿಗೊಂಡ. ಮುಜಾವರ. ಶುಭಾ ಕೋರಿದರು .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 