ನೂತನ ಅಧ್ಯಕ್ಷ ಅವಧುತ್ ಬಂಡಗಾರ ಕಸಾಪ ವತಿಯಿಂದ ಸನ್ಮಾನ
Honored by the new president Avadhut Bandagara Kasapa
ಆಲಮೇಲ 16: ರವಿವಾರ ದಿನಾಂಕ 14 ರಂದು ಬಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರಗಿದ ವಿವಿಧ ದತ್ತಿ ನಿಧಿಗೋಷ್ಠಿಯಲ್ಲಿ ಆಲಮೇಲ ತಾಲೂಕು ಅಧ್ಯಕ್ಷ ನೂತನ ಹಾಗೂ 2025.-2028ನೇ ಅಧ್ಯಕ್ಷ ಅವಧೂತ ಬಂಡಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತ ಸುರೇಶ್ ಜಾಲಕ್ಕ ಸೇರಿದಂತೆ ಬಿಜಾಪುರ ಜಿಲ್ಲೆಯ ವಿವಿಧ ತಾಲೂಕು ಕಾನಿಪ ಸಂಘದ ನೂತನ ಅಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು. ಆಲಮೇಲ ಪತ್ರಕರ್ತರಾದ ಡಾ"ರಮೇಶ ಕತ್ತಿ. ಮಾಜಿ ಅಧ್ಯಕ್ಷರಾದ ಸೈಯದ್ ದೇವರಮನಿ. ಗಾಂಧಿಗೌಡ್ ಪಾಟೀಲ. ಗುರು ಹಿರೇಮಠ. ಸುನೀಲ್ ಉಪ್ಪನ. ಸಿದ್ದು ಬಿರಾದಾರ. ಸಿದ್ದು ಹಿರೇಮಠ. ಅಬ್ದುಲ್ ಗಣಿ ದೇವರಮನಿ. ಫಾರೂಕ್ ಸುಂಬಡ್.ಉಮೇಶ್ ಕಟಬರ.ಸಿದ್ದು ಕೆರಿಗೊಂಡ. ಮುಜಾವರ. ಶುಭಾ ಕೋರಿದರು .
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 