ಅಪಾರ ಮಳೆ : ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ
Heavy rain: JCB clears water
ಸಿಂದಗಿ 29: ಪಟ್ಟಣದಲ್ಲಿ ಸುಮಾರು ದಿನಗಳಿಂದ ಆಗುತ್ತಿರುವ ಅಪಾರ ಮಳೆಯಿಂದಾಗಿ ಲೇಓಟ್ ಬಳಿ ನೀರು ತುಂಬಿಕೊಂಡಿದ್ದು ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪುರಸಭೆ ಅಧ್ಯಕ್ಷ ಡಾ:ಶಾಂತವೀರ ಮನಗೂಳಿ ಮಾಡಿದರು.
ಸಿಂದಗಿ; ಪಟ್ಟಣದಲ್ಲಿ ಸುಮಾರು ದಿನಗಳಿಂದ ಆಗುತ್ತಿರುವ ಅಪಾರ ಮಳೆಯಿಂದಾಗಿ ಇಂದು ವಾರ್ಡ್ ಸಂಖ್ಯೆ 19ರ ಓಂ ನಗರದ ಕುಲಕರ್ಣಿ ಲೇಓಟ್ ಬಳಿ ನೀರು ತುಂಬಿಕೊಂಡಿದ್ದು ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪುರಸಭೆ ಅಧ್ಯಕ್ಷ ಡಾ:ಶಾಂತವೀರ ಮನಗೂಳಿ ಮಾಡಿದರು.
ವಾರ್ಡ್ ನಂ 10ರಲ್ಲಿ ಮನೆಗಳು ಬಿದ್ದಿರುವುದರಿಂದ ಆ ವಾರ್ಡಿನ ಜನರ ಸಮಸ್ಯೆ ಆಲಿಸಲು ಬಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಪರಿಹಾರ ಕಲ್ಪಿಸಲು ಸೂಚಿಸಿದರು. ವಾರ್ಡ್ ಸಂಖ್ಯೆ 14 ರ ಕರ್ನಾಟಕ ಬ್ಯಾಂಕ್ ಹಿಂದುಗಡೆ ನೀರು ತುಂಬಿಕೊಂಡಿದ್ದು ಸಂಚಾರಕ್ಕೆ ಅನುಕೂಲವಾಗುವಂತೆ ಜೆ ಸಿ ಬಿ ಮುಖಾಂತರ ನೀರನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಕಿರಿಯ ಅಭಿಯಂತರ ಎ.ಜೆ.ನಾಟೀಕಾರ, ಸಿನಿಯಟರಿ ಅಧಿಕಾರಿ ನಭಿರಸೂಲ ಉಸ್ತಾದ, ಸದಸ್ಯ ಸಿದ್ದು ಮಲ್ಲೇದ, ದುರೀಣರಾದ ಭೀಮನಗೌಡ ಬಿರಾದಾರ,ಶಿಕ್ಷಕ ಪೋದ್ದಾರ ಸೇರಿದಂತೆ ವಾರ್ಡುಗಳ ಜನರು ಸಮಸ್ಯೆಗಳನ್ನು ವಿವರಿಸುವಲ್ಲಿ ಸಹಕಾರಿಯಾದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 