ಹರಪನಹಳ್ಳಿ: ಉಕ್ಕಡದ ಆಂಜನೇಯನ ಕಾತ್ರಿಕೋತ್ಸವ
ಹರಪನಹಳ್ಳಿ 11: ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ಹುಣ್ಣುಮೆಯ ದಿವಸ ಗುರವಾರದಂದು ಉಕ್ಕಡದ ಆಂಜನೇಯನ ವಿಶೇಷ ಅಲಂಕರ ಮತ್ತು ಕಾತರ್ಿಕೋತ್ಸವ ನಡೆಯುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ. ಹಾಲೇಶ ಹೇಳಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹುಣ್ಣುಮೆಯ ದಿವಸ ಗುರುವಾರದಂದು ಬೆಳಗ್ಗೆ 6.00 ಗಂಟೆಗೆ ಜೇನುತುಪ್ಪ ಅಭಿಷೇಕ ಮತ್ತು 6:30ಕ್ಕೆ ಪಂಚಾಮೃತ ಅಲಂಕಾರ,7:30ಕ್ಕೆ ವಿಶೇಷ ಫಲ ಅಲಂಕಾರ ನಡೆಯುತ್ತದೆ.ಮತ್ತು ಸಂಜೆ 6ಗಂಟೆಗೆ ಆಂಜಿನೇಯನ ದೀಪೋತ್ಸವ ಮತ್ತು ತೀರ್ಥ ಪ್ರಸಾದ ಕಾರ್ಯಕ್ರಮವಿರುತ್ತದೆ. ಭಕ್ತಾಧಿಗಳು ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು. ಈ ಸಂಧರ್ಬದಲ್ಲಿ ಕಿಂದ್ರಿ ಹನುಮಂತ,ತಳವಾರ್ ವೆಂಕಟೇಶ, ತಳವಾರ ಹಾಲಪ್ಪ,ತಳವಾರ ನಾಗರಾಜ್, ಹಳೆಬ್ಯಾಡ್ರ ಪರಸಪ್ಪ,ಮತ್ತು ಆಂಜಿನೇಯ ಕಮಿಟಿ ಸದಸ್ಯರು, ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 