ಹರಪನಹಳ್ಳಿ: ಉಕ್ಕಡದ ಆಂಜನೇಯನ ಕಾತ್ರಿಕೋತ್ಸವ
ಹರಪನಹಳ್ಳಿ 11: ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ಹುಣ್ಣುಮೆಯ ದಿವಸ ಗುರವಾರದಂದು ಉಕ್ಕಡದ ಆಂಜನೇಯನ ವಿಶೇಷ ಅಲಂಕರ ಮತ್ತು ಕಾತರ್ಿಕೋತ್ಸವ ನಡೆಯುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ. ಹಾಲೇಶ ಹೇಳಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹುಣ್ಣುಮೆಯ ದಿವಸ ಗುರುವಾರದಂದು ಬೆಳಗ್ಗೆ 6.00 ಗಂಟೆಗೆ ಜೇನುತುಪ್ಪ ಅಭಿಷೇಕ ಮತ್ತು 6:30ಕ್ಕೆ ಪಂಚಾಮೃತ ಅಲಂಕಾರ,7:30ಕ್ಕೆ ವಿಶೇಷ ಫಲ ಅಲಂಕಾರ ನಡೆಯುತ್ತದೆ.ಮತ್ತು ಸಂಜೆ 6ಗಂಟೆಗೆ ಆಂಜಿನೇಯನ ದೀಪೋತ್ಸವ ಮತ್ತು ತೀರ್ಥ ಪ್ರಸಾದ ಕಾರ್ಯಕ್ರಮವಿರುತ್ತದೆ. ಭಕ್ತಾಧಿಗಳು ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು. ಈ ಸಂಧರ್ಬದಲ್ಲಿ ಕಿಂದ್ರಿ ಹನುಮಂತ,ತಳವಾರ್ ವೆಂಕಟೇಶ, ತಳವಾರ ಹಾಲಪ್ಪ,ತಳವಾರ ನಾಗರಾಜ್, ಹಳೆಬ್ಯಾಡ್ರ ಪರಸಪ್ಪ,ಮತ್ತು ಆಂಜಿನೇಯ ಕಮಿಟಿ ಸದಸ್ಯರು, ಉಪಸ್ಥಿತರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 