ಗುರ್ಲಾಪೂರದಲ್ಲಿ ಹನುಮಾನ ಜಯಂತಿ ಆಚರಣೆ
Hanuman Jayanti celebrations in Gurlapur
ಲೋಕದರ್ಶನ ವರದಿ
ಗುರ್ಲಾಪೂರ 03 : ಗ್ರಾಮದ ಹೃದಯ ಭಾಗದಲ್ಲಿರುವ ಹನುಮಂತ ದೇವಾಲಯದಲ್ಲಿ. ಮುಂಜಾನೆ 7. ಗಂಟೆಗೆ ಖಾಸನಿಸ ಬಳಗದವರಿಂದ ಹನುಮಂತನಿಗೆ ವಿಷೇಶವಾಗಿ ಪೂಜೆ ಮಾಡಿ ಅಲಂಕರಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ತೋಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ಆಗಮಿಸಿ ಬಾಲ ಹನುಮನ ನಾಮಕರಣ ಮಾಡಿದರು. ಮಧ್ಯಾನ ಗ್ರಾಮದ ಪ್ರವಾಸಿ ಮಂದಿರದಲ್ಲಿ ಹನುಮಾನ ಜಯಂತಿ ಪ್ರಯುಕ್ತವಾಗಿ ಮಹಾಪ್ರಸಾದ ಮಾಡಿದ್ದರು. ಸಂಜೆಗ್ರಾಮದ. ವಿಶ್ವ ಹಿಂದು ಪರಿಷತ ಭಜರಂಗದಳ ಗುರ್ಲಾಪೂರದ ಬಳಗದವರ ಸಹಯೊದಲ್ಲಿ. ಹನುಮನ ಭಾವಚಿತ್ರಕ್ಕೆ ರುದ್ರಯ್ಯಾ ಹಿರೇಮಠ ಸ್ವಾಮೀಜಿ ಹಾಗೂ ಚಿದಾನಂದ ಹಿರೇಮಠ ಗುರುಗಳು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮಲ್ಲಪ್ಪ ಮುಗಳಖೋಡ, ಅಶೋಕ ಗಾಣಿಗೇರ, ಮಹಾದೇವ ರಂಗಾಪೂರ, ವಾಸಪ್ಪ ಹಳಬರ,ಪರ್ಪ ಪಾಟೀಲ, ಸಿದ್ದಪ್ಪ ಹಳ್ಳೂರ,ದುಂಡಪ್ಪ ಮುಗಳಖೋಡ, ಹಾಗೂ ವಿಶ್ವ ಹಿಂದೂ ಪರಿಷತ ಭಜರಂಗದಳದ ಕಾರ್ಯಕತರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 