ಗುರುಪೂರ್ಣಿಮೆ ಕಾರ್ಯಕ್ರಮ

ಗುರುಪೂರ್ಣಿಮೆ ಕಾರ್ಯಕ್ರಮ Gurupurnima programme-Vijaypur News

ಚಡಚಣ 08 ;ಗುರುವಾರ ನಡೆಯಲಿರುವ ಗುರುಪೂರ್ಣಿಮೆ ಕಾರ್ಯಕ್ರಮ ನಿಮಿತ್ಯ ತದ್ದೇವಾಡಿಯ ಗುರು ಚಂದ್ರಶೇಖರ ಸಂಸ್ಥಾನ ಮಠದ ಆವರಣದಲ್ಲಿ ತದ್ದೇವಾಡಿಯ ಯುವಕರು ಮಕ್ಕಳು ಹಿರಿಯರು ಎನ್ನದೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು ಈ ಕಾರ್ಯಕ್ರಮವು ಮುಖಂಡ ಸಾಹೇಬ್ ಗೌಡ ಪಾಟೀಲ್ ಮುಂದಾಳತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.