ಲಕ್ಷ್ಮೇಶ್ವರ ತಾಲೂಕಿನಲ್ಲಿ ಉತ್ತಮ ಮಳೆ ಚುರುಕುಗೊಂಡ ಕೃಷಿ ಚಟುವಟಿಕೆ
Good rains boost agricultural activities in Lakshmeshwar taluk
ಲಕ್ಷ್ಮೇಶ್ವರ 06: ತಾಲೂಕಿನಲ್ಲಿ ಉತ್ತಮ ಮಳೆ ಯಾಗುತ್ತಿದ್ದು ರೈತರಲ್ಲಿ ಹರುಷ ತಂದಿದೆ ಇದರಿಂದ ಕೃಷಿ ಚಟವಟಿಕೆಗಳು ಚುರುಕು ಗೊಂಡಿದ್ದು ಮುಂಗಾರು ಬಿತ್ತನೆಯ ಬೆಳೆಗಳಾದ ಹೆಸರು ಗೋವಿನ ಜೋಳ ಬಿಟಿ ಹತ್ತಿ ಬೆಳೆಗಳ ಬಿತ್ತನೆಯ ಕಾರ್ಯ ಚುರುಕು ಗೊಂಡಿವೆ ಅದರಂತೆ ತಾಲೂಕಿನ ಬಟ್ಟೂರು ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಬಿಟಿ ಹತ್ತಿ ಬೀಜ ಬಿತ್ತನೆಗೆ ಎತ್ತಿನ ಅಭಾವ ಹಿನ್ನೆಲೆ ತಾವೇ ಕುಂಟಿ ಕಟ್ಟಿಕೊಂಡು ಸಾಲುಗಳನ್ನು ಮಾಡುತ್ತಿದ್ದರೆ ಹಿಂದೆ ಮಹಿಳೆಯರು ಬಿಟಿ ಹತ್ತಿಕಾಳುಗಳನ್ನು ಓರುತ್ತಿರುವುದು ಕಂಡುಬಂದಿತುಇಂಥಾ ಮುಂಗಾರು ಬಿತ್ತನೆಯ ಸಮಯದಲ್ಲಿ ಸರಕಾರ ರೈತರಿಗೆ ಸಮರ್ಕವಾಗಿ ಬೀಜ ಗೊಬ್ಬರ ಪೂರೈಸಲು ಮುಂದಾಗಬೇಕು ವಿನಾಕಾರಣ ತಾಸುಗಂಟಲೆ ಗೊಬ್ಬರಕ್ಕಾಗಿ ಗೊಬ್ಬರದ ಅಂಗಡಿ ಮುಂದೆ ನಿಂತಿಕೊಳ್ಳುವುದನ್ನು ತಪ್ಪಿಸಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ,
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 