ರೈತರಿಗೆ ಸನ್ಮಾನ
ಸವಣೂರ : ನಗರದ ಅಡವಿಸ್ವಾಮಿಮಠದಲ್ಲಿ ಕನರ್ಾಟಕ ಅನ್ನದಾತ ಕೃಷಿಕ ಸಮಾಜ(ರಿ)ರಾಜ್ಯ ಘಟಕ ಹಾಗೂ ಸವಣೂರ ತಾಲೂಕ ಘಟಕದ ವತಿಯಿಂದ ರೈತ ದಿನಾಚಾರಣೆ ನಿಮಿತ್ಯ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರಿಗೆ ಸನ್ಮಾನಿಸಲಾಯಿತು.
ಸಾಧಕ ರೈತರಾದ ಹಿರೇಮುಗದೂರಿನ ರೈತ ಗಂಗಾಧರ ಕನವಳ್ಳಿ.ಯಲವಿಗಿ ಗ್ರಾಮದ ಮಲ್ಲಪ್ಪ ಎನ್.ಕಿವಡಾಡಿ, ಹುರುಳಿಕುಪ್ಪಿಯ ಮಲ್ಲನಗೌಡ ಪಾಟೀಲ,ಹೊಸನೀರಲಗಿಯ ಸಿದ್ದನಗೌಡ ಪಾಟೀಲ, ಮನ್ನಂಗಿಯ ರಮೇಶ ಪಜಾರ, ತೆಗ್ಗಿಹಳ್ಳಿ ಗ್ರಾಮದ ಗದಿಗೆಪ್ಪ ಗುದಗಿ.ಫಕ್ಕಿರನಂದಿಹಳ್ಳಿಯ ಈರಣ್ಣ ಅಂಗಡಿ ಸಾಧನೆ ಮಾಡಿದ ರೈತರಿಗೆ ಕೃಷಿ ಸಾಧಕ ಪ್ರಶಸ್ತಿ ನೀಡಿ ಮಠಾಧೀಶರು ಹಾಗೂ ಗಣ್ಯರು ಸನ್ಮಾನಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 