ರೈತರಿಗೆ ಸನ್ಮಾನ
ಸವಣೂರ : ನಗರದ ಅಡವಿಸ್ವಾಮಿಮಠದಲ್ಲಿ ಕನರ್ಾಟಕ ಅನ್ನದಾತ ಕೃಷಿಕ ಸಮಾಜ(ರಿ)ರಾಜ್ಯ ಘಟಕ ಹಾಗೂ ಸವಣೂರ ತಾಲೂಕ ಘಟಕದ ವತಿಯಿಂದ ರೈತ ದಿನಾಚಾರಣೆ ನಿಮಿತ್ಯ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರಿಗೆ ಸನ್ಮಾನಿಸಲಾಯಿತು.
ಸಾಧಕ ರೈತರಾದ ಹಿರೇಮುಗದೂರಿನ ರೈತ ಗಂಗಾಧರ ಕನವಳ್ಳಿ.ಯಲವಿಗಿ ಗ್ರಾಮದ ಮಲ್ಲಪ್ಪ ಎನ್.ಕಿವಡಾಡಿ, ಹುರುಳಿಕುಪ್ಪಿಯ ಮಲ್ಲನಗೌಡ ಪಾಟೀಲ,ಹೊಸನೀರಲಗಿಯ ಸಿದ್ದನಗೌಡ ಪಾಟೀಲ, ಮನ್ನಂಗಿಯ ರಮೇಶ ಪಜಾರ, ತೆಗ್ಗಿಹಳ್ಳಿ ಗ್ರಾಮದ ಗದಿಗೆಪ್ಪ ಗುದಗಿ.ಫಕ್ಕಿರನಂದಿಹಳ್ಳಿಯ ಈರಣ್ಣ ಅಂಗಡಿ ಸಾಧನೆ ಮಾಡಿದ ರೈತರಿಗೆ ಕೃಷಿ ಸಾಧಕ ಪ್ರಶಸ್ತಿ ನೀಡಿ ಮಠಾಧೀಶರು ಹಾಗೂ ಗಣ್ಯರು ಸನ್ಮಾನಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 