ಪಂಡರಾಪುರ ಯಾತ್ರಾರ್ಥಿಗಳಿಗೆ ಅನ್ನಸಂತರೆ​‍್ಣ

ಪಂಡರಾಪುರ ಯಾತ್ರಾರ್ಥಿಗಳಿಗೆ ಅನ್ನಸಂತರೆ​‍್ಣ Free food distribution for Pandharapur pilgrims

 ಬೆಳಗಾವಿ 18 :  ಬಿಜೆಪಿ ಯುವ ಮುಖಂಡ ಮಹಾಂತೇಶ ವಕ್ಕುಂದ ಇವರ ಸಹಯೋಗದ ಮಹಾಂತ ವಕ್ಕುಂದ ಫೌಂಡೇಶನ ಬೆಳಗಾವಿ ಇವರ  ವತಿಯಿಂದ ಏಕಾದಸಿ ನಿಮಿತ್ಯವಾಗಿ ಪಂಡರಾಪುರ ವಿಠ್ಠಲ ರುಕಮಾಯಿ ದರ್ಶನಕ್ಕೆ ಆಗಮಿಸುವ  ಅನೇಕ ಭಕ್ತಾದಿಗಳಿಗೆ ಅಣ್ಣ ಸಂತರೆ​‍್ಣ ಕಲ್ಪಿಸುವ ಮೂಲಕ ಭಕ್ತಿ ಸೇವೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಬಿಜೆಪಿ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ  ಹಾಗೂ ತಂಡ ಅಡುಗೆ ತಯಾರು ಮಾಡಿ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಯಿತು.