ಶಿವಶರಣೆ ನಿಂಬೆಕ್ಕಾ ವಿದ್ಯಾ ಸಂಸ್ಥೆಯಲ್ಲಿ ಉಚಿತ ಪುಸ್ತಕ ವಿತರಣೆ
Free book distribution at Shivsharane Lymmakka Vidya Sansthan
ಲೋಕದರ್ಶನ ವರದಿ
ತಾಂಬಾ 08: ಈ ಸಂಸ್ಥೆಯಲ್ಲಿ ಉಚಿತ ಶಿಕ್ಷಣದ ಜೋತೆಗೆ ಶಿಕ್ಷಣ ಸಾಮಗ್ರೀಗಳು ಹಾಗೂ ಬಟ್ಟೆ ಊಟವನ್ನು ಕೊಟ್ಟು ತನ್ನ ಹುಟ್ಟುರಿನ ಮಕ್ಕಳು ವಿದ್ಯಯನ್ನು ಕಲಿತ್ತು ಗ್ರಾಮದ ಕಿರ್ತಿ ಹೆಚ್ಚಿಸಲೆಂದು ತನ್ನ ಸ್ವಂತ 4ಎಕರೆ 15ಗುಂಟೆ ಭೂಮಿಯನ್ನು ಶಾಲೆಗೆ ಬಿಟ್ಟು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಇಳಿ ವಯಸಿನಲ್ಲಿ 25ರ ಯುವಕರಹಾಗೆ ದುಡಿಯುತ್ತಿರುವ ಎಸ್.ಡಿ.ಕುಮಾನಿಯವರ ಕಾರ್ಯ ಶ್ಲಾಘನಿಯ ಎಂದು ಎಸ್.ಎನ್.ಖ್ಯಾತಪ್ಪನವರ ಹೇಳಿದರು.
ಹೊನ್ನಳ್ಳಿ ಗ್ರಾಮದ ಶ್ರೀ ಶಿವಶರಣೆ ನಿಂಬೆಕ್ಕಾ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆಯ ಮಕ್ಕಳಿಗೆ ಉಚಿತ ನೋ ಬುಕ್ಕ, ಪುಸ್ತಕ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದುಡ್ಡೆ ದೊಡ್ಡಪ್ಪ ವಿದ್ದೇ ಅದರ್ಪ ಎಂದರು.
ಸಂಸ್ಥೆಯ ಅಧ್ಯಕ್ಷರಾಧ ಎಸ್.ಡಿ.ಕುಮಾನಿಯವರು ಅಧ್ಯಕ್ಷತೆ ವಹಿಸಿದರು. ಭೀಮರಾಯ ತಳವಾರ, ಗುರಣ್ಣ ವಾಢೇದ, ಸಿ.ಎಸ್.ಗೊಗಿ, ಜೆ.ಎಮ್.ಹೊನ್ನಳಿ, ಎಸ್.ಎಮ್.ಮಣಿಯಾರ, ಬಿ.ಜೆ.ಗರೆಬಾಳ, ಪಿ.ಎಸ್.ಕುಮಾನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಎಸ್.ಎಮ್.ಪಾಠಕ್ ಸ್ವಾಗತಿಸಿದರು, ಜಿ.ಕೆ.ಜಾಂಗಿರದಾರ ನಿರುಪಿಸಿದರು, ಎಚ್.ಪಿ.ದೇಶಪಾಂಡೆ ವಂದಿಸಿದರು.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 