ಹುಣಸಿಕೊಳ್ಳೋಣದಲ್ಲಿ ನಾಲ್ಕನೇ ದಿನದ ಆಧ್ಯಾತ್ಮಿಕ ಪ್ರವಚನ

ಹುಣಸಿಕೊಳ್ಳೋಣದಲ್ಲಿ ನಾಲ್ಕನೇ ದಿನದ ಆಧ್ಯಾತ್ಮಿಕ ಪ್ರವಚನ Fourth day spiritual discourse at Hunasakana

 ಯಮಕನಮರಡಿ 22 : ಸ್ಥಳೀಯ ಸುಕ್ಷೇತ್ರ ಪೂಜ್ಯರಾಗಿದ್ದ ಗುರುಸಿದ್ದ ಮಹಾಸ್ವಾಮಿಗಳ 32ನೇ ಪುಣ್ಯ ಆರಾಧನಾ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾಗಿದ್ದ ನಾಲ್ಕನೇ ದಿನದ ಪ್ರವಚನ ಕಾರ್ಯಕ್ರಮಕ್ಕೆ ಬರಮಪೂಜ್ಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧ  ಸಂಸ್ಥಾನ ಮಠ ನಿಡಸೋಶಿ ಹಾಗೂ ಬೈಲೂರಿನ ನಿಜಗುಣಾನಂದ ಮಹಾಸ್ವಾಮಿಗಳು ಚಿಕ್ಕೋಡ  ವಿದೇಶ ಶರಣರು ಹಾಗೂ ಸ್ಥಳೀಯ ಮುಸ್ಲಿಂ ಸಮಾಜದ ಗುರುಗಳಾದ ಹರುಣ್ ಮೌಲಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಶ್ರೀಮಠದ ಉತ್ತರಾಧಿಕಾರಿಗಳಾದ ಸಿದ್ಧಬಸವ ದೇವರು ಶರಣ ಚರಿತಾಮೃತ ಪ್ರವಚನವನ್ನು ಮಾರ್ಮಿಕವಾಗಿ ಹೇಳಿದರು ಕಾರ್ಯಕ್ರಮದಲ್ಲಿ ಶ್ರೀಮಠದ ಆಡಳಿತ ಮಂಡಳಿಯ ಸದಸ್ಯರು ಅಕ್ಕನ ಬಳಗ ಹಿರಿಯರು ಹಾಗೂ ಪರಸ್ಪರದಿಂದ ಬಂದಂತ ಭಕ್ತಾದಿಗಳನ್ನು ಸನ್ಮಾನಿಸಲಾಯಿತು ಶ್ರೀ ಗಳಿಗೆ ಶ್ರೀಮಠದ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಬಿಳ್ಕೊಡಲಾಯಿತು