ತಿಮ್ಮಪ್ಪ ದೈವಿವನ, ಪ್ರಕೃತಿ ಅರಣ್ಯ ಸಭಾಂಗಣ ಉದ್ಘಾಟಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ

ತಿಮ್ಮಪ್ಪ ದೈವಿವನ, ಪ್ರಕೃತಿ ಅರಣ್ಯ ಸಭಾಂಗಣ ಉದ್ಘಾಟಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ Forest Minister Ishwara Khandre inaugurated Thimmappa Devivan, Nature Forest Hall

ಲೋಕದರ್ಶನ ವರದಿ 

ಗದಗ 16: ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ಸೋಮವಾರ (ಮಾ.16) ಬಿಂಕದಕಟ್ಟಿ0ು ಗದಗ ಪ್ರಾದೇಶಿಕ ವಿಭಾಗದ ಕಚೇರಿ ಆವರಣದಲ್ಲಿ  ನೂತನವಾಗಿ ನಿರ್ಮಿಸಲಾದ ತಿಮ್ಮಪ್ಪ ದೈವಿವನ' ಹಾಗೂ  'ಪ್ರಕೃತಿ ಅರಣ್ಯ' ಸಭಾಂಗಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ  ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ,ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ. ವಿ. ಹಾಗೂ ಅರಣ್ಯ ಇಲಾಖೆ0ು ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.