ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ದರ್ಶನ ಪಡೆದ ಕೊಳಲುವಾದಕ ಡಾ. ಪ್ರವೀಣ ಗೋಡಖಿಂಡಿ
Flutist Dr. Praveen Godakhindi had a vision of Sri Renuka Yallamma Devi
ಲೋಕದರ್ಶನ ವರದಿ
ಉಗರಗೋಳ 15: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಖ್ಯಾತ ಕೊಳಲುವಾದಕ ಪಂಡಿತ ಡಾ. ಪ್ರವೀಣ ಗೋಡಖಿಂಡಿ ಗುರುವಾರ ರಂದು ಕುಟುಂಬ ಸಮೇತ ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು. ಯಲ್ಲಮ್ಮಾ ದೇವಿಯ ಸನ್ನಿಧಿಯಲ್ಲಿ ಪ್ರವೀಣ ಗೋಡಖಿಂಡಿ ಹಾಗೂ ಪುತ್ರ ಷಡ್ಜ್ ಗೋಡಖಿಂಡಿ ಸುಶ್ರಾವ್ಯವಾಗಿ ಕೊಳಲು ನುಡಿಸಿ ಭಕ್ತಿಯ ಹೋಳೆಯನ್ನೇ ಹರಿಸಿದರು. ಪಂಡಿತ ಡಾ, ಪ್ರವೀಣ ಗೋಡಖಿಂಡಿ ಕುಟುಂಬವನ್ನು ದೇವಸ್ಥಾನ ವತಿಯಿಂದ ಮಂಜುನಾಥ ಅಂಗಡಿ ಶಾಲೂಹೊದಿಸಿ ಸತ್ಕರಿಸಿದರು.
ಸಾರಿಕಾ ಪ್ರವೀಣ ಗೋಡಖಿಂಡಿ, ರವೀಂದ್ರ ಡಂಬಳ, ಸಂಗಮೇಶ ಪಂಪನವರ, ಸದಾನಂದ ಈಟಿ, ಅನೀಲ ಗುಡಿಮನಿ, ಅನುರಾಧಾ ಡಂಬಳ, ವ್ಹಿ ಎಮ್ ಮೋಖಾಸಿ, ಶೀತಲ್ ಡಂಬಳ, ವಿಧ್ಯಾಶಂಕರ ಜೋಷಿ, ಲತಾ ಕುಲಕರ್ಣಿ, ಮಂಜು ಪವಾರ, ಪ್ರಪುಲ್ ಕುಲಕರ್ಣಿ, ಜಗದೀಶ ರೇವಣ್ಣವರ, ಸುರಲಿ, ಮಂಜುನಾಥಗೌಡ ಸಂಧಿಮನಿ, ಬಾಳೇಶ ಶೇಟ್ಟೇಪ್ಪನವರ, ಪಂಡಿತ ಯಡೂರಯ್ಯ ಹಾಗೂ ದೇವಸ್ಥಾನದ ಸಿಬ್ಬಂದಿ ಇದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 