ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ದರ್ಶನ ಪಡೆದ ಕೊಳಲುವಾದಕ ಡಾ. ಪ್ರವೀಣ ಗೋಡಖಿಂಡಿ
Flutist Dr. Praveen Godakhindi had a vision of Sri Renuka Yallamma Devi
ಲೋಕದರ್ಶನ ವರದಿ
ಉಗರಗೋಳ 15: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಖ್ಯಾತ ಕೊಳಲುವಾದಕ ಪಂಡಿತ ಡಾ. ಪ್ರವೀಣ ಗೋಡಖಿಂಡಿ ಗುರುವಾರ ರಂದು ಕುಟುಂಬ ಸಮೇತ ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು. ಯಲ್ಲಮ್ಮಾ ದೇವಿಯ ಸನ್ನಿಧಿಯಲ್ಲಿ ಪ್ರವೀಣ ಗೋಡಖಿಂಡಿ ಹಾಗೂ ಪುತ್ರ ಷಡ್ಜ್ ಗೋಡಖಿಂಡಿ ಸುಶ್ರಾವ್ಯವಾಗಿ ಕೊಳಲು ನುಡಿಸಿ ಭಕ್ತಿಯ ಹೋಳೆಯನ್ನೇ ಹರಿಸಿದರು. ಪಂಡಿತ ಡಾ, ಪ್ರವೀಣ ಗೋಡಖಿಂಡಿ ಕುಟುಂಬವನ್ನು ದೇವಸ್ಥಾನ ವತಿಯಿಂದ ಮಂಜುನಾಥ ಅಂಗಡಿ ಶಾಲೂಹೊದಿಸಿ ಸತ್ಕರಿಸಿದರು.
ಸಾರಿಕಾ ಪ್ರವೀಣ ಗೋಡಖಿಂಡಿ, ರವೀಂದ್ರ ಡಂಬಳ, ಸಂಗಮೇಶ ಪಂಪನವರ, ಸದಾನಂದ ಈಟಿ, ಅನೀಲ ಗುಡಿಮನಿ, ಅನುರಾಧಾ ಡಂಬಳ, ವ್ಹಿ ಎಮ್ ಮೋಖಾಸಿ, ಶೀತಲ್ ಡಂಬಳ, ವಿಧ್ಯಾಶಂಕರ ಜೋಷಿ, ಲತಾ ಕುಲಕರ್ಣಿ, ಮಂಜು ಪವಾರ, ಪ್ರಪುಲ್ ಕುಲಕರ್ಣಿ, ಜಗದೀಶ ರೇವಣ್ಣವರ, ಸುರಲಿ, ಮಂಜುನಾಥಗೌಡ ಸಂಧಿಮನಿ, ಬಾಳೇಶ ಶೇಟ್ಟೇಪ್ಪನವರ, ಪಂಡಿತ ಯಡೂರಯ್ಯ ಹಾಗೂ ದೇವಸ್ಥಾನದ ಸಿಬ್ಬಂದಿ ಇದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 