ಗಚ್ಚಿನ ಕಟ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ
Fierce campaign in Gachin Katti Colony
ಗಚ್ಚಿನ ಕಟ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ
ವಿಜಯಪುರ 06: ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಚುನಾವಣೆಯ ನಿಮಿತ್ಯ ಅಭಿವೃದ್ಧಿಪರ ನೂತನ ಪ್ಯಾನಲ್ ನ ಅಭ್ಯರ್ಥಿಗಳಾದ ಮಡಿವಾಳಪ್ಪ ಶಿವಪ್ಪಗೌಡ ಬಿರಾದಾರ, ಶಿವಾನಂದ್ ಗೆಜ್ಜೆ, ರಜನಿ ಚಿದಾನಂದ ಸಂಬಣ್ಣಿ, ಅನಿಲ್ ಮಲ್ಲಪ್ಪಸಬರದ , ವಿಜಯಪುರ ನಗರದ ಮೇಯರರಾದ ಮಡಿವಾಳಪ್ಪ ಸಿದ್ದರಾಮಪ್ಪ ಕರಡಿ, ನಾಗರಾಜ್ಮಹ ದೇವ್ಮುಳವಾಡ ಇವರೆಲ್ಲರೂ ಸೇರಿ ನಗರದ ಪ್ರತಿಷ್ಠಿತ ಕಾಲೋನಿಯಾದ ಗಚ್ಚಿನ ಕಟ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು ಕಾಲೋನಿಯ ಪ್ರಮುಖರಾದ ರಮೇಶ್ ಮಾವಿನ ಗಿಡದ, ಸುನಿಲ್ ಮುದ್ದೇಬಿಹಾಳ ,ಸಂಗುಬಿರಾದಾರ್ಹೊನ್ನೇಶ್ಮಾವಿನ ಗಿಡದ ಸುನಿಲ್ವನ ರೊಟ್ಟಿ ಇವರೊಂದಿಗೆ ಪ್ರಚಾರ ನಡೆಸಲಾಯಿತು.ಕಾಲೋನಿಯ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆಯೊಂದಿಗೆ ಅಪಾರ ಜನ ಬೆಂಬಲ ವ್ಯಕ್ತವಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 