ಗಚ್ಚಿನ ಕಟ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ

ಗಚ್ಚಿನ ಕಟ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ  Fierce campaign in Gachin Katti Colony

ಗಚ್ಚಿನ ಕಟ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ  

ವಿಜಯಪುರ  06:   ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಚುನಾವಣೆಯ ನಿಮಿತ್ಯ ಅಭಿವೃದ್ಧಿಪರ ನೂತನ ಪ್ಯಾನಲ್ ನ ಅಭ್ಯರ್ಥಿಗಳಾದ ಮಡಿವಾಳಪ್ಪ ಶಿವಪ್ಪಗೌಡ ಬಿರಾದಾರ, ಶಿವಾನಂದ್ ಗೆಜ್ಜೆ,   ರಜನಿ ಚಿದಾನಂದ ಸಂಬಣ್ಣಿ, ಅನಿಲ್ ಮಲ್ಲಪ್ಪಸಬರದ , ವಿಜಯಪುರ ನಗರದ ಮೇಯರರಾದ ಮಡಿವಾಳಪ್ಪ ಸಿದ್ದರಾಮಪ್ಪ ಕರಡಿ, ನಾಗರಾಜ್ಮಹ ದೇವ್ಮುಳವಾಡ ಇವರೆಲ್ಲರೂ ಸೇರಿ ನಗರದ ಪ್ರತಿಷ್ಠಿತ ಕಾಲೋನಿಯಾದ ಗಚ್ಚಿನ ಕಟ್ಟಿ ಕಾಲೋನಿಯಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು ಕಾಲೋನಿಯ ಪ್ರಮುಖರಾದ ರಮೇಶ್ ಮಾವಿನ ಗಿಡದ, ಸುನಿಲ್ ಮುದ್ದೇಬಿಹಾಳ ,ಸಂಗುಬಿರಾದಾರ್ಹೊನ್ನೇಶ್ಮಾವಿನ ಗಿಡದ ಸುನಿಲ್ವನ ರೊಟ್ಟಿ ಇವರೊಂದಿಗೆ ಪ್ರಚಾರ ನಡೆಸಲಾಯಿತು.ಕಾಲೋನಿಯ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆಯೊಂದಿಗೆ ಅಪಾರ ಜನ ಬೆಂಬಲ ವ್ಯಕ್ತವಾಯಿತು.