ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು: ಅಸೋಷಿಯೇಷನ್
Environmental awareness should be created among children: Association
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು: ಅಸೋಷಿಯೇಷನ್
ಹೊಸಪೇಟೆ 14: ಕರ್ನಾಟಕರಾಜ್ಯಗ್ರೀನ್ಆರ್ಮಿಅಸೋಷಿಯೇಷನ್ ಹಾಗೂ ಸಂತ್ಜೋಸೆಫ್ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಹೊಸಪೇಟೆ ಸಹಯೋಗದೊಂದಿಗೆ ಶಾಲೆಯಆವರಣದಲ್ಲಿ ಮತ್ತು ಶಾಲೆಯ ಅಕ್ಕ ಪಕ್ಕದಲ್ಲಿ ಸಸಿಗಳನ್ನು ನೆಟ್ಟು ಮಕ್ಕಳೊಂದಿಗೆ ಪರಿಸರಜಾಗೃತಿಯನ್ನು ಮೂಡಿಸಿ ಇಂದಿನ ಮಕ್ಕಳಿಗೆ ಗಿಡ ಮರಗಳ ಬಗ್ಗೆ ಅರಿವುಇಲ್ಲದಂತಾಗಿದೆ. ಆದಕಾರಣ ಮಕ್ಕಳೊಂದಿಗೆ ಸಸಿಗಳನ್ನು ನೆಟ್ಟುಅದರ ಪೋಷಣೆ, ರಕ್ಷಣೆಯನ್ನು ಮಾಡುವಕುರಿತು ಮಕ್ಕಳಿಗೆ ವಿವರವಾಗಿ ತಿಳಿಸಲಾಯಿತು.ಹಾಗೆಯೇ ಪರಿಸರ ದಿನಾಚರಣೆಇದ್ದಾಗ ಮಾತ್ರ ಸಸಿಗಳನ್ನು ನೆಡವುಕಾರ್ಯಕ್ರಮಒಂದೇ ದಿನಕ್ಕೆ ಸೀಮಿತವಾಗಿರದೇ, ನಾವು ಪ್ರತಿದಿನವು ಪರಿಸರ ಬೆಳೆಸಲು ಸಸಿಗಳನ್ನು ನೆಡುವುದುಅಗತ್ಯವಾಗಿದೆ, ಮತ್ತು ಶಾಲಾ ಗುರುಗಳು, ಸಮಾಜ ಸೇವಕರು, ಸಂಘ ಸಂಸ್ಥೆಗಳು ಮತ್ತು ಅಧಿಕಾರಿಗಳು ಜನರಲ್ಲಿ ಮತ್ತು ಮಕ್ಕಳಲ್ಲಿ ಪರಿಸರಜಾಗೃತಿಯನ್ನು ತಿಳಿಸಬೇಕು ಎಂದುಕರ್ನಾಟಕರಾಜ್ಯಗ್ರೀನ್ಆರ್ಮಿಅಸೋಷಿಯೇಷನ್ ಮನವಿ ಮಾಡಿಕೊಳ್ಳುತ್ತಿದೆ.
ಈ ಕಾರ್ಯಕ್ರಮದಲ್ಲಿ ಆಗಮಿಸಿದ ಗೌರವಾಧ್ಯಕ್ಷರು ಎ.ಶಾಂತಕುಮಾರ್, ಅಧ್ಯಕ್ಷರು ಡಿ.ಜೆ.ಮಂಜುನಾಥ, ಉಪಾಧ್ಯಕ್ಷರುಜೆ.ಕುಬೇರ, ಪ್ರಧಾನ ಕಾರ್ಯದರ್ಶಿ ಹೆಚ್.ಆನಂದ್, ಕೇಶವರಾಜ್, ಮತ್ತು ಶಾಲಾ ಸಿಬ್ಬಂದಿಗಳೊಂದಿಗೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 